Ramanagara; ಬಿಡದಿ ಬಳಿ ಹೊಸ ಬೆಂಗಳೂರು ಕಟ್ಟುವುದಾಗಿ ಘೋಷಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್
Team Udayavani, Feb 25, 2024, 3:25 PM IST
ರಾಮನಗರ: ಕೆಲ ತಿಂಗಳ ಹಿಂದೆ ರಾಮನಗರಕ್ಕೆ ಬೆಂಗಳೂರಿನ ನಾಮಕರಣದ ಜಪ ಮಾಡಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮತ್ತೆ ಅದೇ ಮಾತನ್ನು ಪುರುಚ್ಛರಿಸಿದ್ದಾರೆ. ಬಿಡದಿ ಬಳಿ ಹೊಸ ಬೆಂಗಳೂರು ಕಟ್ಟುವುದಾಗಿ ಘೋಷಿಸಿದ ಬಿಡದಿಯ ಗೃಹಲಕ್ಷ್ಮಿಯರ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ಬಿಡದಿಯವರೆಗೆ ಮೆಟ್ರೋ ರೈಲು ಸೇವೆಗೆ ಯೋಜನೆ ರೂಪಿಸಿದ್ದೇನೆ. ಬಿಡದಿ ಪ್ರಾಧಕಾರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಬದಲಿಸಲಾಗುವುದು ಎಂದಿದ್ದಾರೆ.
ನಾವು ಬೆಂಗಳೂರಿನವರು, ಇಲ್ಲಿಂದ ಸಂಗಮದವರೆಗೆ, ಕುಣಿಗಲ್ ಗಡಿಯವರೆಗಿನ ಎಲ್ಲರೂ ಬೆಂಗಳೂರಿನವರು. ನಾನು ಬೆಂಗಳೂರಿನ ಮಂತ್ರಿಯಾಗಿದ್ದೇನೆ, ನಾವೆಲ್ಲ ಬೆಂಗಳೂರಿನ ಸ್ವಾಭಿಮಾನ, ಸೌಲಭ್ಯ ಪಡೆದುಕೊಳ್ಳಬೇಕು. ನಿಮ್ಮ ಆಸ್ತಿಗಳಿಗೆ ಬೆಲೆ, ನಿಮ್ಮ ಮಕ್ಕಳಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತೇನೆ ಎಂದ ಡಿಕೆ ಶಿವಕುಮಾರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ