Ramanagara: ಕಿಡಿಗೇಡಿಗಳ ಪೋಸ್ಟ್ ನಂಬಿ ಎಲ್ ಪಿಜಿಗೆ ಬಯೋಮೆಟ್ರಿಕ್ ನೀಡಲು ಸಾಲು
Team Udayavani, Dec 29, 2023, 12:44 PM IST
ರಾಮನಗರ: ಅಡುಗೆ ಅನಿಲ ಸಂಪರ್ಕಕ್ಕೆ ಡಿ.31ರೊಳಗೆ ಆಧಾರ್ ಬಯೋಮೆಟ್ರಿಕ್ ನೀಡಬೇಕು, ಜ. 1 ರಿಂದ ಸಬ್ಸಿಡಿ ಬರಲಿದೆ ಎಂಬ ಕಿಡಿಗೇಡಿಗಳ ಪೋಸ್ಟ್ರ್ ನಂಬಿ ಸಾವಿರಾರು ಜನರು ಗ್ಯಾಸ್ ಏಜೆನ್ಸಿಗಳ ಮುಂದಿ ಕ್ಯೂ ನಿಂತಿರುವ ಪ್ರಸಂಗ ರಾಮನಗರದಿಂದ ವರದಿಯಾಗಿದೆ.
ಕೆವೈಸಿ ಮಾಡಿಸಲು ದಿನಾಂಕ ನಿಗದಿಯಾಗದ್ದಿದ್ದರೂ ಚನ್ನಪಟ್ಟಣದ ಗ್ಯಾಸ್ ಏಜೆನ್ಸಿ ಮುಂದೆ ಜನರು ಕ್ಯೂ ನಿಂತಿದ್ದಾರೆ. ಮುಂಜಾನೆಯಿಂದ ಸಂಜೆವರೆಗೂ ಏಜೆನ್ಸಿ ಮುಂದೆ ಕಾದು ಕುಳಿತಿದ್ದಾರೆ.
ಅನವಶ್ಯಕ, ತಪ್ಪು ಮಾಹಿತಿಯಿಂದ ಏಜೆನ್ಸಿಗಳ ಬಳಿ ಸರತಿ ಸಾಲಿನಲ್ಲಿ ಜನರು ನಿಲ್ಲುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು