Ramanagara; ವೃದ್ಧ ದಂಪತಿಯನ್ನು ಬೆದರಿಸಿ ಚಿನ್ನ- ನಗದು ದೋಚಿದ ಖದೀಮರು
Team Udayavani, Jan 4, 2024, 2:31 PM IST
ರಾಮನಗರ: ಒಂಟಿಮನೆಯಲ್ಲಿದ್ದ ವೃದ್ಧ ದಂಪತಿಗಳಿಗೆ ಬೆದರಿಸಿ 58 ಗ್ರಾಂ ಚಿನ್ನ, 1.15 ಲಕ್ಷ ರೂ. ನಗದನ್ನು ಖದೀಮರು ದೋಚಿದ ಘಟನೆ ರಾಮನಗರ ತಾಲೂಕಿನ ಕೋಟಗಲ್ ಹೋಬಳಿ ನಿಜಿಯಪ್ಪನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಜಯಮ್ಮ ಚಿಕ್ಕಬೈರೇಗೌಡ ದಂಪತಿಗಳು ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ಮಂಗಳವಾರ ರಾತ್ರಿ ಮನೆಗೆ ನುಗ್ಗಿದ ಇಬ್ಬರು ಆಗಂತುಕರು, ಚಿಕ್ಕಬೈರೇಗೌಡನ ಕಾಲು ಕಟ್ಟಿ, ಜಯಮ್ಮಗೆ ಚಾಕು ತೋರಿಸಿ, ದೊಣ್ಣೆಯಿಂದ ಹಲ್ಲೆ ಮಾಡಿ, ಬೀರುವಿನ ಕೀಪಡೆದು ಒಡವೆ, ನಗದು ದೋಚಿ ಮನೆಗೆ ಹೊರಗಿನಿಂದ ಚಿಲಕ ಜಡಿದು ಪರಾರಿಯಾಗಿದ್ದರೆ.
ಬಳಿಕ ಊರಿನಲ್ಲಿ ವಾಸವಾಗಿದ್ದ ಮಗ ಸೊಸೆಯನ್ನು ಕರೆಮಾಡಿ ಸ್ಥಳಕ್ಕೆ ಕರೆಸಿದ ವೃದ್ಧ ದಂಪತಿಗಳು ಬಾಗಿಲು ತೆಗೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tourist spot: ಪ್ರವಾಸಿಗರ ಡೆತ್ಸ್ಪಾಟ್ ಆಗಿರುವ ಸಂಗಮ
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ