Ramnagar:ವ್ಹೀಲಿಂಗ್ ರೀಲ್ಸ್ ಮಾಡಿದ ಪುಂಡರಿಗೆ ಪೊಲೀಸರಿಂದಲೂ ರೀಲ್ಸ್ ಪಾಠ!
ಹುಲಿ ಬೇಟೆ ಹುಡುಕಿಕೊಂಡು ಹೋದ್ರೂ, ಬೇಟೆ ಹುಲಿ ಮುಂದೆ ಬಂದ್ರೂ...
Team Udayavani, Aug 25, 2023, 7:01 PM IST
ರಾಮನಗರ : ವ್ಹೀಲಿಂಗ್ ಮಾಡಿ ರೀಲ್ಸ್ ಮಾಡಿ ರೂಲ್ಸ್ ಬ್ರೇಕ್ ಮಾಡಿದ ಪುಂಡರಿಗೆ ರೀಲ್ಸ್ ಮೂಲಕವೇ ಪೊಲೀಸರು ಎಚ್ಚರಿಕೆ ನೀಡಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಮಾಗಡಿ ಪೊಲೀಸರು ಕ್ರಮ ಕೈಗೊಂಡಿದ್ದು, ವ್ಹೀಲಿಂಗ್ ಮಾಡಿ ವ್ಹೀಲಿಂಗ್ ಮಾಡಿದ ಯುವಕನ ರಿಲ್ಸ್ ಗೆ ಯಶ್ ಚಿತ್ರದ ಡೈಲಾಗ್ ‘ಹುಲಿ ಬೇಟೆ ಹುಡುಕಿಕೊಂಡು ಹೋದ್ರೂ, ಬೇಟೆ ಹುಲಿ ಮುಂದೆ ಬಂದ್ರೂ,ಎದೆ ಬಗೆಯೋದು ಹುಲಿನೇ’ ಬಳಸಿಕೊಂಡಿದ್ದಾರೆ.
ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಮಾಗಡಿ ಪೊಲೀಸರು ಅಪ್ಲೋಡ್ ಮಾಡಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಬೆಂಗಳೂರು -ಮೈಸೂರು ಹೆದ್ದಾರಿ ಮೇಲೆ ವ್ಹೀಲಿಂಗ್ ಮಾಡಿದ್ದ ಪೃಥ್ವಿ(21) ಎಂಬಾತನ ಮೇಲೆ ಮೋಟಾರ್ ವೆಹಿಕಲ್ ಅಡಿ ಪ್ರಕರಣ ದಾಖಲು ಮಾಡಿ ಬಂಧಿಸಿರುವ ಫೋಟೋ ಹಾಕಿರುವಪೊಲೀಸರು ಇತರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು