ಕೊರಟಗೆರೆ: ಹಾಲು ಉತ್ಪಾದಕರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಹೈನುಗಾರಿಕೆಯಲ್ಲಿ ಉತ್ತಮ ಪ್ರಗತಿ

Team Udayavani, Aug 29, 2022, 9:50 PM IST

1-aSA

ಕೊರಟಗೆರೆ: ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ದಿನಕ್ಕೆ ಸರಾಸರಿ 8.30 ಲಕ್ಷ ಹಾಲು ಉತ್ಪಾದನೆ ಮಾಡುತ್ತಿದ್ದು ತಿಂಗಳಿಗೆ 84 ಕೋಟಿ ರೂ ಹಣವನ್ನು ಉತ್ಪಾದಕರ ಖಾತೆಗಳಿಗೆ ಜಮಾ ಮಾಡಿ ಹೈನುಗಾರಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದೆ ಎಂದು ಜಿಲ್ಲಾ ಅಧ್ಯಕ್ಷ ಮಹಾಲಿಂಗಯ್ಯ ತಿಳಿಸಿದರು.

ಅವರು ಪಟ್ಟಣದ ಸುವರ್ಣಮುಖಿ ಲಕ್ಷೀನರಸಿಂಹಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಹಾಲು ಉತ್ಪಾದಕರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಮತ್ತು ಪ್ರಾದೇಶಿಕ ಸಭೆ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ 2018 ತುಮುಲ್ ಗೆ ನಾವುಗಳು ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿ 6.20 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. 2019 ರಲ್ಲಿ 8 ಲಕ್ಷ ಲೀಟರ್ ಉತ್ಪಾದನೆಯತ್ತ ಸಾಗಿದಾಗ ಕರೋನಾದಿಂದ ದಿನಕ್ಕೆ 3,75 ಲಕ್ಷ ಹಾಲು ಉಳಿದು ಸಂಕಷ್ಟ ಸ್ಥಿತಿಗೆ ಬಂದರೂ ಉತ್ಪಾದಕರ ಬೆಂಬಲಕ್ಕೆ ತುಮುಲ್ ನಿಂತಿತು, ಈಗ ಸಂಘದಿಂದ ದಿನಕ್ಕೆ ಬೆಂಗಳೂರಿಗೆ 1,66 ಲಕ್ಷ ತುಮಕೂರಿಗೆ 1.26 ಲಕ್ಷ ಮುಂಬೈಗೆ 2 ಲಕ್ಷ ಜಮ್ಮು ಕಾಶ್ಮೀರಕ್ಕೆ 26 ಸಾವಿರ ಆಂದ್ರಪ್ರದೇಶಕ್ಕೆ 30 ಸಾವಿರ ಲೀಟರ್ ಹಾಲು ದಿನಕ್ಕೆ ಸರಬರಾಜು ಮಾಡುತ್ತಿದ್ದೇವೆ ಎಂದರು.

ತುಮುಲ್ ಗೆ ಈಗ ಸುಮಾರು9.33 ಲಕ್ಷ ಲೀಟರ್ ಹಾಲು ಬರುತ್ತಿದ್ದು ಅದು ಉಪಯೋಗಕ್ಕಿಂತ ಹೆಚ್ಚಾಗುತ್ತಿದೆ ಅದಕ್ಕಾಗಿ ಸುಮಾರು 15 ಲಕ್ಷ ಸಾಮಥ್ರ್ಯದ 154 ಕೋಟಿ ರೂಗಳ ಸಂಸ್ಕರಣಾ ಮತ್ತು ಶೇಖರಣ ಘಟಕವನ್ನು ಪ್ರಾರಂಭಿಸುತ್ತಿದ್ದೇವೆ. ಪ್ರಸ್ತುತ 86ಸಾವಿರ ಕುಟುಂಬಗಳು ಹಾಲು ಉತ್ಪಾದನೆ ಮಾಡುತ್ತಿವೆ, ಆ ಕುಟುಂಬದವರಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ಹಂತಗಳ ತಕ್ಕಂತೆ ೨೫ ಸಾವಿರ, ೧೦ ಸಾವಿರ ಪ್ರೋತ್ಸಾಹ ಧನವನ್ನು, ಜಿಲ್ಲೆಯಲ್ಲಿ 221 ವಿದ್ಯಾರ್ಥಿನಿಯರಿಗೆ ಉಚಿತ ಹಾಸ್ಟಲ್, ಎಸ್.ಎಸ್.ಎಲ್,ಸಿ, ಪಿ,ಯು.ಸಿ ಮಕ್ಕಳಿಗೆ ಪ್ರತಿಬಾ ಪರಸ್ಕಾರ, ರಾಸುಗಳಿಗೆ ವಿಮೆ, ಮೃತ ಪಟ್ಟ ಉತ್ಪಾದಕರ ಕುಟುಂಬದವರಿಗೆ ಪರಿಹಾರ, ಸೇರಿದಂತೆ ಹಲವು ಸವಲತ್ತಗಳನ್ನು ನೀಡುತ್ತಿದ್ದು ಸಹಕಾರ ನಿಯಮಿತದ ಏಳಿಗೆಗೆ ಮತ್ತು ಉತ್ಪಾದಕರ ಶ್ರೆಯೋಭಿವೃಧಿಗೆ ಪ್ರಮಾಣಿಕವಾಗಿ ದುಡಿಯತಿದ್ದೇವೆ ಎಂದರು.

ತಾಲ್ಲೂಕು ನಿರ್ದೇಶಕ ಈಶ್ವರಯ್ಯ ಮಾತನಾಡಿ ತಾಲೂಕಿನಲ್ಲಿ ದಿನಕ್ಕೆ 71117 ಲೀಟರ್ ಹಾಲು ಉತ್ಪಾದಿಸುತ್ತಿದ್ದು,25195 ಸದಸ್ಯರನ್ನು ಹೊಂದಿದೆ, ಇಂದಿನ ಕಾರ್ಯಕ್ರಮದಲ್ಲಿ ಸಂಘಗಳ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಭೆ ಕರೆದಿದ್ದು ಕುಂದು ಕೋರತೆಗಳನ್ನು ಚರ್ಚಿಸಲಾಗಿದೆ, ನಮ್ಮ ತಾಲ್ಲೂಕಿನ ಉತ್ಪಾದಕರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ155 ಪ್ರತಿಭಾನ್ವಿತ ಮಕ್ಕಳಿಗೆ3.10 ಲಕ್ಷ ಪ್ರೋತ್ಸಾಹ ಧನ, ಮರಣ ಹೊಂದಿದ ರಾಸುಗಳಿಗೆ7 ಲಕ್ಷ ಮತ್ತು ಉತ್ಪಾದಕರಿಗೆ ೧.೫೦ ಲಕ್ಷ ವಿಮಾ ಹಣವನ್ನು ನೀಡುತ್ತಿದ್ದು ಉತ್ಪಾದಕರ ಪ್ರೋತ್ಸಾಹಕ್ಕೆ ಸದಾ ಬದ್ದ ಎಂದರು.

ತುಮುಲ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಮಾತನಾಡಿ ಹೈನುಗಾರಿಕೆ ಅವಲಂಬಿತ ರೈತ ಸಂಕಷ್ಟಕ್ಕೆ ಸಿಲುಕಿರುವುದು ಅತಿ ವಿರಳ, ಹಾಲು ಉತ್ಪಾದನೆ ಗ್ರಾಮೀಣ ರೈತ ಜೀವನ ಮಟ್ಟವನ್ನು ಸುಧಾರಿಸಿದ್ದು ಹಾಲು ನೀಡುವ ರಾಸುಗಳಿಗೆ ಖನಿಜಾಂಶದ ಆಹಾರ, ಉತ್ತಮ ಹಸಿ ಮತ್ತು ಒಣ ಮೇವು, ಆರೋಗ್ಯ ಕಾಳಜಿ ವಹಿಸಿದರೆ ಉತ್ತಮ ಹಾಲನ್ನು ಪಡೆಯಬಹುದು ಎಂದರು. ಕಾರ್ಯಕ್ರದಲ್ಲಿ ಅಧಿಕಾರಿಗಳಾದ ಪ್ರಸಾದ್, ಚಂದ್ರಪ್ಪ, ಡಾ. ರಾಜು, ರಂಜಿತ್, ವನಜಾಕ್ಷಿ, ನೇತ್ರಾವತಿ ಸೇರಿದಂತೆ ಇತರರು ಹಾಜರಿದ್ದರು.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.