ಕೊರಟಗೆರೆ: ಒಂದೇ ರಾತ್ರಿ ಡಾಬಾ ಸೇರಿ 4 ಅಂಗಡಿಗಳಲ್ಲಿ ಕಳವು


Team Udayavani, Oct 17, 2022, 9:15 PM IST

robbers

ಕೊರಟಗೆರೆ: ಒಂದೇ ರಾತ್ರಿ 4 ಕಡೆ ಡಾಬಾ ಹಾಗೂ ಅಂಗಡಿಗಳ ಶಟರ್ ಒಡೆದು 1 ಲಕ್ಷ ರೂ ಗೂ ಹೆಚ್ಚು ಮೌಲ್ಯದ ನಗದು ಹಾಗೂ ವಸ್ತುಗಳನ್ನ ಕಳವು ಮಾಡಲಾಗಿದೆ.

ಕೊರಟಗೆರೆ ತಾಲೂಕಿನ ಶ್ರೀ ಕ್ಷೇತ್ರ ಗೊರವನಹಳ್ಳಿ ಸಮೀಪದ ಗೌಡರ ಡಾಬಾ ಎಂ ಎಸ್ ಐ ಎಲ್ ವೈನ್ಸ್ ಸ್ಟೋರ್ ಸಮೀಪದ ಚಿಲ್ಲರೆ ಅಂಗಡಿ, ಮತ್ತೊಂದು ಹೋಟೆಲ್ ಸೇರಿದಂತೆ  ಜಟ್ಟಿ ಅಗ್ರಹಾರದ ಅಂಗಡಿಯೂಂದರ ಬೀಗ ಒಡೆದು 1ಲಕ್ಷ ರೂ ಹೆಚ್ಚು ಮೌಲ್ಯದ ನಗದು ಹಾಗೂ ಅಂಗಡಿ ವಸ್ತುಗಳನ್ನ ಕಳವು ಮಾಡಲಾಗಿದೆ.

ಗೊರವನಹಳ್ಳಿ ಗೌಡರ ಡಾಬದಲ್ಲಿ 20 ಸಾವಿರಕ್ಕೂ ಹೆಚ್ಚು ಮೌಲ್ಯದ ಸಿಗರೇಟ್ ಹಾಗೂ ಗುಟ್ಕಾ 10 ಸಾವಿರಕ್ಕೂ ಹೆಚ್ಚು ನಗದು, ಪಕ್ಕದ ನರೇಂದ್ರ ಎಂಬುವರ ಅಂಗಡಿ 20 ಸಾವಿರದ ಸಿಗರೇಟ್ ಹಾಗೂ ಗುಟ್ಕಾ ಅಡಿಗೆ ಎಣ್ಣೆ,10ಸಾವಿರ ನಗದು, ಲಕ್ಷ್ಮಣ್ ಎಂಬುವರ ಮತ್ತೊಂದು ಹೋಟೆಲ್ ಅಲ್ಲಿಯೂ 20 ಸಾವಿರ ನಗದು 5-10 ಸಾವಿರ ಮೌಲ್ಯದ ಸಿಗರೇಟ್ ಗುಟ್ಕಾ ಹಾಗೂ ಕಡ್ಲೆ ಎಣ್ಣೆ ಈ ಕಳ್ಳತನದ ಬಳಿಕ ಪಕ್ಕದ ಜಟ್ಟಿಅಗ್ರಹಾರದಲ್ಲಿ ಸುರೇಶ್ ಎಂಬುವರ ಅಂಗಡಿಯ 15ಸಾವಿರಕ್ಕೂ ಹೆಚ್ಚು ಮೌಲ್ಯದ ಅಡುಗೆ ಎಣ್ಣೆ, ಸಿಗರೇಟ್ , ಗುಟ್ಕಾ 5ಸಾವಿರ ನಗದು ಹಣವನ್ನ ಅಂಗಡಿಗಳ ಬೀಗ ಹೊಡೆದು ಕಳವು ಮಾಡಲಾಗಿದೆ.

ಈ ಕಳವು ಪ್ರಕ್ರಿಯೆ ಕೇವಲ ದಿನಸಿ ಸಾಮಾನುಗಳು, ಬೀಡಿ ಸಿಗರೇಟು ಗುಟ್ಕಾ , ಅಡುಗೆ ಎಣ್ಣೆ ಸಣ್ಣಪುಟ್ಟ ದಿನಸಿ ಪದಾರ್ಥಗಳು, ನಗದು ಹಣ ಸೇರಿದಂತೆ ಚಿಲ್ಲರೆ ಹಣಕ್ಕೆ ಕಳ್ಳತನ ಪ್ರಕ್ರಿಯೆ ನಡೆದಿದ್ದು, ಯಾರೋ ಅಕ್ಕಪಕ್ಕದ ಸ್ಥಳೀಯರು ಕಂಡು ಕೇಳಿ ನೋಡಿ ಯಾರು ಇಲ್ಲದ ಅಂಗಡಿಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ.

ಈ ಸಂಬಂಧ ಕೊರಟಗೆರೆ ಪೋಲಿಸ್ ವೃತ್ತ  ನೀರೀಕ್ಷರಾದ ಸಿಪಿಐ ಕೆ ಸುರೇಶ್ ಪಿಎಸ್ಐ ಚೇತನ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.