ಭ್ರಷ್ಟಾಚಾರದ ವಿರುದ್ಧ ಹೋರಾಟ


Team Udayavani, Apr 14, 2018, 6:20 AM IST

Dayanath.jpg

ಎರಡು ಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ
              ಸೋತಿರುವ ದಯಾನಾಥ ಕೋಟ್ಯಾನ್‌ ಸದ್ಯ ಮಂಗಳೂರಿನಲ್ಲಿ ಹಿರಿಯ ನ್ಯಾಯವಾದಿಯಾಗಿದ್ದಾರೆ. ಅವರು 1978ರಲ್ಲಿ ಜನತಾ ಪಕ್ಷ ಹಾಗೂ 1985ರಲ್ಲಿ ಜನತಾ ದಳದಿಂದ ವಿಧಾನಸಭಾ ಚುನಾವಣೆಗಳಲ್ಲಿ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಭ್ರಷ್ಟಾಚಾರ, ಲಂಚದ ವಿರುದ್ಧ ತಮ್ಮ ಹೋರಾಟವನ್ನು ಈಗಲೂ ಮುಂದು ವರಿಸು ತ್ತಿರುವ ಅವರು ಫೋರಮ್‌ ಫಾರ್‌ ಜಸ್ಟಿಸ್‌ ಎಂಬ ಜಿಲ್ಲಾ ಮಟ್ಟದ ರಾಜಕೀಯೇತರ ಸಂಸ್ಥೆ ರಚಿಸಿಕೊಂಡು ದ.ಕ. ಜಿಲ್ಲೆಯ ಹೆಸರಾಂತರೊಂದಿಗೆ ಸೇರಿಕೊಂಡು ದುಡಿಯುತ್ತಿದ್ದಾರೆ.
 
ನಿಮ್ಮ ಸೋಲಿಗೆ ಯಾವ ಕಾರಣ ನೀಡುತ್ತೀರಿ?
            ಉಳುವವನೇ ಹೊಲದೊಡೆಯ ಎಂಬ ಕಾನೂನು ಜಾರಿಗೊಂಡ 1978ರ ಕಾಲವದು. ಜನಸಾಮಾನ್ಯರೆಲ್ಲರೂ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಪ್ರಧಾನಿ ಇಂದಿರಾ ಗಾಂಧಿಯವರನ್ನೇ ಬೆಂಬಲಿಸುತ್ತಿದ್ದರು. ಕಾಂಗ್ರೆಸ್‌ ಅಲೆ ಬಲವಾಗಿತ್ತು. ಹಾಗಾಗಿ ಆ ಚುನಾವಣೆಯಲ್ಲಿ ತಾನು ಸೋತೆ. ಭಾಸ್ಕರ ಶೆಟ್ಟಿ ಜಯಿಸಿದರು. 1985ರಲ್ಲಿ ಬಿಜೆಪಿ ಬಾಹ್ಯ ಬೆಂಬಲದೊಂದಿಗೆ ಜನತಾದಳ ಸರಕಾರವಿತ್ತು. ಆದರೂ ಬಿಜೆಪಿ, ಜನತಾ ದಳಗಳೂ ತಮ್ಮ ತಮ್ಮ ಅಭ್ಯರ್ಥಿಗಳನ್ನು ಹೋರಾಟಕ್ಕೆ ಇಳಿಸಿದ್ದವು. ಹಾಗಾಗಿ ಇಲ್ಲಿ ಗೆಲ್ಲುವ ಕುದುರೆ ಕಾಂಗ್ರೆಸ್‌ ಎಂದೇ ಬಿಂಬಿತವಾಗಿತ್ತು. ವಸಂತ ಸಾಲ್ಯಾನ್‌ ಗೆದ್ದಿದ್ದರು. ನನ್ನ ಸೋಲಿನ ಅಂತರ 10,000ಕ್ಕೂ ಅಧಿಕವಾಗಿತ್ತು. ಭಾಸ್ಕರ ಶೆಟ್ಟಿ ಅವರಿಗೂ ನನಗೂ ಹೆಚ್ಚು ಕಡಿಮೆ ಸರಿಸಮಾನ ಮತ ಬಿದ್ದಿದ್ದವು. ಮತದಾನದ ದಾಖಲೆಗಳಲ್ಲಿ ಇಂದಿಗೂ ನನ್ನದು ಎರಡನೇ ಸ್ಥಾನವಿದೆ. ಆದರೆ ಫಲಿತಾಂಶ ಮಾಧ್ಯಮಗಳಲ್ಲಿ ಬಂದಾಗ ನಾನು 3ನೇ ಸ್ಥಾನಕ್ಕೆ ಜಾರಿದ್ದೆ ! 

ಅಂದಿನ ಚುನಾವಣೆಗಳಲ್ಲೂ 
ಹಣ, ಮದ್ಯ ಆಮಿಷಗಳ ಪ್ರಭಾವ ಇತ್ತೇ?

           ಕಾಂಗ್ರೆಸ್‌ ಹೊರತು ಪಡಿಸಿ ಇತರೆಲ್ಲ ಪಕ್ಷಗಳು ಚುನಾವಣೆ ಗಳಲ್ಲಿ ಗೆಲ್ಲಬೇಕಾದರೆ ಹಣ ಖರ್ಚು ಮಾಡಲೇ ಬೇಕಿತ್ತು. ಹೆಂಡ ಹಾಗೂ ಹಣ ಹಂಚುವುದೂ ಇಂದಿಗೂ ಚುನಾವಣೆ ಯಲ್ಲಿ ಪ್ರಮುಖ ಸಂಗತಿಗಳು. ನನ್ನಲ್ಲಿ ಹಣ ಬಲ ಇರಲಿಲ್ಲ.

ಇಂದಿನ ಚುನಾವಣೆಯಲ್ಲಿ ಯಾವುದಕ್ಕೆ ಮಣೆ ?
          ಜಾತಿ ರಾಜಕಾರಣ ಪ್ರಮುಖ ಪಾತ್ರ ವಹಿಸುತ್ತದೆ. ಸರಕಾರದ ಅಭಿಪ್ರಾಯವೂ ಪ್ರಮುಖವಾಗಿರುತ್ತದೆ. ಅಭ್ಯರ್ಥಿಗಳೂ ಬಲಶಾಲಿಗಳಾಗಿರಬೇಕು.

ಯುವ ಜನತೆಯ ಬಗ್ಗೆ  ನಿಮ್ಮ ಅಭಿಪ್ರಾಯ ?
         ಯುವ ಜನತೆ ಮೇಲೆ ಬಹಳಷ್ಟು ವಿಶ್ವಾಸವಿರಿಸಿದ್ದೇನೆ. ನಮ್ಮ ಫೋರಮ್‌ ಫಾರ್‌ ಜಸ್ಟೀಸ್‌ ಮೂಲಕ ಮಂಗಳೂರಿನ ಎಲ್ಲ ಹಾಗೂ ಸುರತ್ಕಲ್‌ ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿ ಗಳಿಗೆ ಭ್ರಷ್ಟಾಚಾರ ನಿರ್ಮೂಲನೆ, ಉತ್ತಮ ಆಡಳಿತ ವ್ಯವಸ್ಥೆಯ ಕಲ್ಪನೆಗಳ ಕುರಿತಾಗಿ ಮಾಹಿತಿಗಳನ್ನು ನೀಡು ತ್ತಿದ್ದೇವೆ. ಉತ್ತಮ ಸ್ಪಂದನೆಯೂ ದೊರೆಯುತ್ತಿದೆ. ಇಂದಲ್ಲ ವಾದರೂ ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಆಡಳಿತವನ್ನು ನಾವು ಪಡೆಯಬಲ್ಲೆವೆಂಬ ವಿಶ್ವಾಸವಿದೆ.

ಆರಾಮ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.