ಅಶ್ವತ್ಥ ಮರ ಧರೆಗೆ: ಐದು ದಿನಗಳಾದರೂ ಕೇಳುವವರಿಲ್ಲ
Team Udayavani, Jul 3, 2019, 5:21 AM IST
ಬಸ್ರೂರು: ಬಸ್ರೂರು ಬಸ್ ನಿಲ್ದಾಣದ ಸಮೀಪದ ಎರಡು ವಿದ್ಯುತ್ ಕಂಬಗಳು ಶುಕ್ರವಾರ ಬೆಳಗ್ಗಿನ ಜಾವ ಧರೆಗುರುಳಿವೆ. ಈ ಕಾರಣದಿಂದ ಶುಕ್ರವಾರವಿಡೀ ಈ ಪರಿಸರದ ಜನರಿಗೆ ಕರೆಂಟ್ ಇರಲಿಲ್ಲ. ಧರೆಗುರುಳಿದ ಮರವನ್ನು ಇನ್ನೂ ತೆರವು ಮಾಡಿಲ್ಲ.
ವಿದ್ಯುತ್ ಕಂಬಗಳು ಧರೆಗುರುಳುತ್ತಿರುವಾಗಲೇ ಅಲ್ಲೇ ಸಮೀಪದ ಅಂಗಡಿ ಹತ್ತಿರವಿದ್ದ ಬೃಹತ್ ಅಶ್ವತ ಮರವೂ ಧರೆಗುರುಳಿದೆ. ವಿದ್ಯುತ್ ಕಂಬಗಳನ್ನು ಹೊಸದಾಗಿ ಹಾಕಿದರೂ ಧರೆಗೊರಗಿದ ಈ ಅಶ್ವತ ಮರವನ್ನು ಕೇಳುವವರಿಲ್ಲವಾಗಿದೆ. ಅಂಗಡಿಯವರು ಒಂದು ಪಕ್ಕದಲ್ಲಿ ವ್ಯಾಪಾರ ಮಾಡುತ್ತಿದ್ದರೆ ಮರ ಅಪಾಯಕಾರಿಯಾಗಿ ಆಲ್ಲೆ ಒರಗಿ ನಿಂತಿದೆ.
ಈ ಮರವನ್ನು ತೆಗೆಯುವುದು ಯಾರ ಹೊಣೆ? ಎನ್ನುವ ಪ್ರಶ್ನೆ ಇಲ್ಲಿನ ಜನರದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?