ಗುರುವ ನಾಯ್ಕರು ಕಾಯುತಿಹರು ವೃದ್ಧಾಪ್ಯ ವೇತನ ಹೆಚ್ಚಳಕ್ಕಾಗಿ
Team Udayavani, Jan 9, 2019, 8:35 PM IST
ಉಡುಪಿ: ವೃದ್ಧಾಪ್ಯ ವೇತನವನ್ನು ರಾಜ್ಯ ಸರಕಾರ 600 ರೂ.ನಿಂದ 1 ಸಾವಿರ ರೂ.ಗೇರಿದೆ. ಆದರೆ ಹೆರ್ಗ ಗ್ರಾಮದ ಸರಳೆಬೆಟ್ಟಿನ ನಿವಾಸಿ ಗುರುವ ನಾಯ್ಕರಿಗೆ ಮಾತ್ರ 600 ರೂ. ಸಂದಾಯವಾಗಿದೆ. ಉಳಿದವರಿಗೆ 1,000 ರೂ. ಪಾವತಿಯಾದರೂ ಗುರುವ ನಾಯ್ಕರ ಬ್ಯಾಂಕ್ ಖಾತೆಗೆ 600 ರೂ. ಜಮೆಯಾಗಿದೆ. ಗುರುವ ನಾಯ್ಕರು ಆರ್ಥಿಕವಾಗಿ ಬಡವರಾದರೂ ಆರೋಗ್ಯದಲ್ಲಿ ಸಿರಿವಂತರು. 80ರ ಇಳಿವಯಸ್ಸಿನಲ್ಲಿಯೂ ತೆಂಗಿನ ಕಟ್ಟೆ ಕಟ್ಟುವುದು, ತೆಂಗಿನ ಕಾಯಿ ಒಣಗಿಸುವುದು, ನಡೆದುಕೊಂಡು ಹೋಗುವುದು ಇತ್ಯಾದಿಗಳನ್ನು ಸಲೀಸಾಗಿ ಮಾಡುತ್ತಾರೆ.
ಇವರೀಗ 1 ಸಾವಿರ ರೂ. ಎಂದು ಬರುವುದೆಂದು ಕಾತರದಿಂದ ಕಾಯುತ್ತಿದ್ದಾರೆ. ‘ನಾನು ಕೂಲಿನಾಲಿ ಮಾಡಿ ಬದುಕುವುದು. ಹೆಚ್ಚಳವಾದ ವೃದ್ಧಾಪ್ಯ ವೇತನ ನನಗೂ ಬರಬೇಕು’ ಎನ್ನುತ್ತಾರೆ ಗುರುವ ನಾಯ್ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ