ಮುಂಡ್ಕೂರು-ನಿರಂತರ ನೀರು ಪೂರೈಕೆ: ಮಳೆ ಬರುವವರೆಗೆ ನೀರಿಗೆ ಬರವಿಲ್ಲ

ತಾಂತ್ರಿಕ ತೊಂದರೆ ಬಿಟ್ಟರೆ ಇಲ್ಲಿನವರಿಗೆ ನೀರಿನ ಸಮಸ್ಯೆ ಈಗಿಲ್ಲ. .

Team Udayavani, Apr 1, 2024, 1:15 PM IST

ಮುಂಡ್ಕೂರು-ನಿರಂತರ ನೀರು ಪೂರೈಕೆ: ಮಳೆ ಬರುವವರೆಗೆ ನೀರಿಗೆ ಬರವಿಲ್ಲ

ಬೆಳ್ಮಣ್‌: ಎಲ್ಲೆಡೆ ನದಿ , ಹಳ್ಳ ,ಕೊಳ್ಳಗಳು ಬತ್ತಿ ಬರಡಾಗಿ ನೀರಿಗಾಗಿ ಹಾಹಾಕಾರವಿದ್ದರೂ ಮುಂಡ್ಕೂರಿನ ಶಾಂಭವಿ ನದಿಯಲ್ಲಿ ನೀರು ಇನ್ನೂ ಸಾಕಷ್ಟಿದ್ದು ಈ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜನರ ಜಲಕ್ಷಾಮವನ್ನು ದೂರ ಮಾಡಿದೆ.

ಇಲ್ಲಿನ ಸಂಕಲಕರಿಯ ಶಾಂಭವಿ ಅಣೆಕಟ್ಟು ಹಾಗೂ ಪಲಿಮಾರುವಿನ ಆಣೆಕಟ್ಟು ಸಮರ್ಪಕ ನಿರ್ವಹಣೆ ಕಂಡುಕೊಂಡ ಪರಿಣಾಮ ಇಲ್ಲಿನ ನದಿಯಲ್ಲಿ ಇನ್ನೂ ನೀರು ತುಂಬಿದೆ. ಈ ಭಾಗದ ಪಂಚಾಯತ್‌ನ ತೆರೆದ ಬಾವಿ ಹಾಗೂ ಕೃಷಿಕರ
ಪಂಪ್‌ ಸೆಟ್‌ಗಳ ಬಾವಿಗಳಲ್ಲಿ ನೀರಿನ ಒರತೆ ಉತ್ತಮವಾಗಿದ್ದು ಸಾರ್ವಜನಿಕರಿಗೆ ನೀರು ಪೂರೈಕೆ ಹಾಗೂ ಕೃಷಿಕರ ನೀರಾವರಿ ಯೋಜನೆ ಉತ್ತಮವಾಗಿ ನಡೆಯುತ್ತಿದೆ. ವಿದ್ಯುತ್‌ ತೊಂದರೆ, ಪಂಪ್‌ ಕೆಟ್ಟು ಹೋಗುವುದು ಅಥವಾ ಇನ್ನಿತರ ತಾಂತ್ರಿಕ ತೊಂದರೆ ಬಿಟ್ಟರೆ ಇಲ್ಲಿನವರಿಗೆ ನೀರಿನ ಸಮಸ್ಯೆ ಈಗಿಲ್ಲ. .

ಕೃಷಿಕರಲ್ಲಿ ಸಂತಸ
ಮುಂಡ್ಕೂರು ಸಂಕಲಕರಿಯದ ಶಾಂಭವಿ ನದಿ ಅಣೆಕಟ್ಟಿನ ನಿರ್ವಹಣೆಯನ್ನು ಪ್ರಗತಿಪರ ಕೃಷಿಕ ಸುಧಾಕರ ಸಾಲ್ಯಾನ್‌ ನಡೆಸುತ್ತಿದ್ದು ಈ ಬಾರಿಯೂ ಸಕಾಲಕ್ಕೆ ನಿರ್ವಹಣೆ ಮಾಡಿದ್ದರ ಪರಿಣಾಮವಾಗಿ ಶಾಂಭವಿ ನದಿಯಲ್ಲಿ ಇನ್ನೂ ನೀರು ತುಂಬಿ ಈ ಭಾಗದ ಕೃಷಿಕರು ತಮ್ಮ ಪಂಪ್‌ ಸೆಟ್‌ ಮೂಲಕ ನೀರು ಬಳಸಿ ಸಹಸ್ರಾರು ಎಕರೆ ಕೃಷಿ ಭೂಮಿಗಳನ್ನು ಹಸಿರಾಗಿಸಿದ್ದಾರೆ.

ಮುಂಡ್ಕೂರಿನ ಸಂಕಲಕರಿಯ, ಏಳಿಂಜೆ, ಪಟ್ಟೆ, ಶುಂಟಿಪಾಡಿ, ಕೊಟ್ರಪಾಡಿ, ಉಗ್ಗೆದಬೆಟ್ಟು, ಪೊಸ್ರಾಲು, ಸಚ್ಚೇರಿಪೇಟೆ ಭಾಗದ ಬಹುತೇಕ ಕೃಷಿಕರು ತಮ್ಮ ಹೊಲಗಳಲ್ಲಿ ಮೂರು ಬೆಳೆ ಬೆಳೆದಿದ್ದಾರೆ. ಈ ಕಾರಣಗಳಿಂದಾಗಿ ಮುಂಡ್ಕೂರು ಗ್ರಾಮ ಪಂಚಾಯತ್‌ ನೀರು ಪೂರೈಕೆಯಲ್ಲಿ ಜನರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗಿದೆ.

ರೋಟರಿ, ಬರೋಡಾ ಬ್ಯಾಂಕ್‌ ಸಾಥ್‌
ನಿರಂತರ 7-8 ವರ್ಷಗಳಿಂದ ಸಂಕಲಕರಿಯ ಶಾಂಭವಿ ನದಿ ಅಣೆಕಟ್ಟು ನಿರ್ವಹಣೆ ನಡೆಸುವ ಸಂಕಲಕರಿಯ ಸುಧಾಕರ
ಸಾಲ್ಯಾನ್‌ ಅವರ ಪ್ರಯತ್ನಕ್ಕೆ ಕಿನ್ನಿಗೋಳಿ ರೋಟರಿ ಬ್ಯಾಂಕ್‌ ಆಫ್‌ ಬರೋಡಾ ಕಿನ್ನಿಗೋಳಿ ಶಾಖೆಯ ಮೂಲಕ ಸಹಕಾರ
ನೀಡುವ ಭರವಸೆ ನೀಡಿದೆ. ಈಗಾಗಲೇ ಸಣ್ಣ ನೀರಾವರಿ ಇಲಾಖೆಯೂ ಹಲಗೆ ಅಳವಡಿಸುವ, ತೆಗೆಯುವ ಕಾಯಕಕ್ಕೂ
ಸಹಕರಿಸುವ ಸಾಧ್ಯತೆ ಇದೆ. ಸಾರ್ವಜನಿಕರಿಗೆ ನೀರಿನ ಆಸರೆ ನೀಡಿದ ಪ್ರಗತಿಪರ ಕೃಷಿಕ, ಸುಧಾಕರ್‌ ಅವರ ಶ್ರಮ ಶ್ಲಾಘನೀಯ.

*ಶರತ್‌ ಶೆಟ್ಟಿ ಮುಂಡ್ಕೂರು

ಟಾಪ್ ನ್ಯೂಸ್

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

g t devegowda

Mysore; ನಾನು ಮುಡಾದಿಂದ ಎಲ್ಲಿಯೂ ನಿವೇಶನ ಪಡೆದುಕೊಂಡಿಲ್ಲ: ಜಿ ಟಿ ದೇವೇಗೌಡ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

Protest across the state if Ramanagara name is changed: pramod muthalik

Bengaluru South; ರಾಮನಗರ ಹೆಸರು ಬದಲಾಯಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಮುತಾಲಿಕ್ ಕಿಡಿ

Nature:ವಿಶ್ವ ಪ್ರಕೃತಿ ಸಂರಕ್ಷಣ ದಿನ: ಪ್ರಕೃತಿ ಹೇಳುತ್ತಿದೆ…”ನೀ ನನಗಿದ್ದರೆ ನಾ ನಿನಗೆ ‘

Nature:ವಿಶ್ವ ಪ್ರಕೃತಿ ಸಂರಕ್ಷಣ ದಿನ: ಪ್ರಕೃತಿ ಹೇಳುತ್ತಿದೆ…”ನೀ ನನಗಿದ್ದರೆ ನಾ ನಿನಗೆ ‘

karch

Forbes Adviser list; ಪಾಕಿಸ್ತಾನದ ಈ ನಗರ ಪ್ರವಾಸಿಗರಿಗೆ ಅತ್ಯಂತ ಅಪಾಯಕಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Screenshot (3) copy

Kundapura: ಮಕ್ಕಳನ್ನು ಹೊತ್ಕೊಂಡೇ ಹೊಳೆ ದಾಟಿಸಬೇಕು!ಅಮಾಸೆಬೈಲಿನ ಕುಡಿಸಾಲು ಪರಿಸರದ ಸಮಸ್ಯೆ

Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Kundapura ಮೂರು ಕಡಲಾಮೆ ರಕ್ಷಣೆ

Kundapura ಮೂರು ಕಡಲಾಮೆ ರಕ್ಷಣೆ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು

Hubli; ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

belagavBelagavi; ಮುಂದುವರಿದ ವರುಣಾರ್ಭಟ; ಮುಳುಗಡೆಯಾಯ್ತು 40 ಸೇತುವೆಗಳು

Belagavi; ಮುಂದುವರಿದ ವರುಣಾರ್ಭಟ; ಮುಳುಗಡೆಯಾಯ್ತು 40 ಸೇತುವೆಗಳು

6-bng

Bengaluru: ರೈಲ್ವೆ ನಿಲ್ದಾಣದಲ್ಲಿ ನಾಯಿ ಮಾಂಸ ಗಲಾಟೆ

g t devegowda

Mysore; ನಾನು ಮುಡಾದಿಂದ ಎಲ್ಲಿಯೂ ನಿವೇಶನ ಪಡೆದುಕೊಂಡಿಲ್ಲ: ಜಿ ಟಿ ದೇವೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.