ಪಡುಬಿದ್ರಿ ಹೆದ್ದಾರಿ: ಈಗ ಮೃತ್ಯುಕೂಪ
Team Udayavani, Jun 21, 2018, 6:30 AM IST
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ ಸಂಚಾರ ಚತುಃಷ್ಪಥ ಕಾಮಗಾರಿ ಪಡುಬಿದ್ರಿ ಭಾಗಕ್ಕೆ ಶಾಪ ವಾಗಿ ಪರಿಣಮಿಸಿದೆ. ಹೆದ್ದಾರಿಯಲ್ಲಿ ಮೃತ್ಯುಕೂಪಗಳಂತಹ ಹೊಂಡಗಳು ಬಾಯ್ದೆರೆದಿದ್ದು, ನವಯುಗ ನಿರ್ಮಾಣ ಕಂಪೆನಿ ಅವುಗಳನ್ನು ಅಲ್ಲಿಂದಲ್ಲಿಗೇ ಮುಚ್ಚುವ ವಿಫಲ ಯತ್ನಗಳನ್ನು ಮಾಡುತ್ತಿದೆ. ಕಾಮತ್ ಪೆಟ್ರೋಲ್ ಬಂಕ್ನಿಂದ ಶ್ರೀ ನಾರಾಯಣಗುರು ಸಭಾ ಭವನದವರೆಗೆ ವಾಹನಗಳ ಚಾಲನೆ ಕಠಿನವಾಗಿದೆ ಕಾರ್ಕಳ ರಾಜ್ಯ ಹೆದ್ದಾರಿ ಸೇರುವ ಜಂಕ್ಷನ್ನಲ್ಲಿ ನಿತ್ಯವೂ ವಾಹನದಟ್ಟಣೆ ಹೆಚ್ಚಾಗಿದ್ದು ಇದ ರಿಂದಾಗಿ ಹೆದ್ದಾರಿಯಲ್ಲಿ ಮೈಲುಗಟ್ಟಲೆ ಬ್ಲಾಕ್ ಆಗುತ್ತಿದೆ.
ಜಲ್ಲಿ ಮಿಕ್ಸ್ ಮಾಯ
ಮಳೆಯಿಂದ ಹಾನಿಯಾದ ಪ್ರದೇಶ ದಲ್ಲಿ ನಿರ್ಮಾಣ ಕಂಪನಿ ಬಿಸಿಲಿದ್ದ ವೇಳೆ ಹೊಂಡ ಮುಚ್ಚುವ ಪ್ರಯತ್ನ ಮಾಡಿದೆ.
ಜಲ್ಲಿ ಮಿಕ್ಸ್ ಹಾಕಿದ್ದು, ಚರಂಡಿ ನೀರು ಹರಿದುಹೋಗಲು ಜಾಗ ಮಾಡಿ ಕೊಟ್ಟಿತ್ತು. ಆದರೆ ಈಗ ಜಲ್ಲಿ ಮಿಕ್ಸ್ ಮಾಯ
ವಾಗಿದೆ. ಚದುರಿರುವ ಜೆಲ್ಲಿಗಳನ್ನು ಮತ್ತೆ ಹೆದ್ದಾರಿ ಹೊಂಡಕ್ಕೆ ಹಾಕುವ ಯತ್ನಗಳನ್ನಷ್ಟೇ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ