ಆನೆಗುಡ್ಡೆ ದೇವಸ್ಥಾನಕ್ಕೆ ಶಿರೂರು ಶ್ರೀ ಭೇಟಿ
Team Udayavani, Apr 14, 2018, 6:50 AM IST
ತೆಕ್ಕಟ್ಟೆ: ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಉಡುಪಿ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಎ.12 ರಂದು ಭೇಟಿ ನೀಡಿ ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ದೇಗುಲದ ಪರ್ಯಾಯ ಅರ್ಚಕ ರಮಾನಂದ ಉಪಾಧ್ಯಾಯ ಮತ್ತು ಸಹೋದರರು, ವಿಕ್ರಮ್ ಉಪಾಧ್ಯಾಯ, ಮುರಾರಿ ಉಪಾಧ್ಯಾಯ, ವಿಶ್ವಂಭರ ಭಟ್, ಶ್ರೀಶ ಉಪಾಧ್ಯಾಯ, ಆಪ್ತ ಸಹಾಯಕ ಕಾರ್ಯದರ್ಶಿ ಎಸ್. ಸತೀಶ್ ಕುಮಾರ್ ಕೋಟೇಶ್ವರ ,ರವಿ ಶೆಟ್ಟಿ ಹಿರಿಯಡ್ಕ, ಅಜಯ್ ಶೀರೂರು, ಶ್ರೀಪತಿ ಆಚಾರ್ಯ ಮತ್ತಿತರರಿದ್ದರು.