ಮಕ್ಕಳಿಗೆ ಸುವಿಚಾರಗಳನ್ನೇ ಬೋಧಿಸಿ: ಡಾ| ಶುಭಗೀತಾ
Team Udayavani, Mar 9, 2017, 3:25 PM IST
ಮಣಿಪಾಲ: ಮಾತೃಸ್ಥಾನದಲ್ಲಿ ನಿಲ್ಲುವ ಮಹಿಳೆ ತನ್ನ ಮಕ್ಕಳಿಗೆ ಸುವಿಚಾರಗಳನ್ನು, ಸುಸಂಸ್ಕೃತಿಯನ್ನು ಕಲಿಸಿಕೊಟ್ಟಾಗ ಆ ಮಗು ನಾಳೆ ದೇಶದ ಸತøಜೆಯಾಗಲು ಸಾಧ್ಯವೆಂದು ಸೋನಿಯಾ ಕ್ಲಿನಿಕ್ನ ವೈದ್ಯರಾದ ಡಾ| ಶುಭಗೀತಾ ಹೇಳಿದರು.
ಅವರು ಮಾ. 8ರಂದು ಫಾರ್ಚುನ್ ಇನ್ ವ್ಯಾಲಿವ್ಯೂನಲ್ಲಿ ವೆಗಾ, ಡಿಪಾರ್ಟ್ ಮೆಂಟ್ ಆಫ್ ಕಮ್ಯುನಿಕೇಶನ್ ಹಾಗೂ ಸ್ಕೂಲ್ ಆಫ್ ಕಮ್ಯುನಿಕೇಶನ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜರಗಿದ ವಿಶ್ವಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗಂಡು ಸಂತಾನ ಅಪೇಕ್ಷೆ, ವರದಕ್ಷಿಣೆ ಮುಂತಾದ ವಿಷಯಗಳು ಇನ್ನೂ ಜೀವಂತವಾಗಿರುವುದು ವಿಷಾದನೀಯವೆಂದು ಹೇಳಿದ ಅವರು ವಿಶ್ವವನ್ನು ವಿಸ್ತಾರವಾಗಿ ಚಿಂತಿಸುವ ಶಕ್ತಿಯನ್ನು ಬೆಳಸಿಕೊಳ್ಳಬೇಕೆಂದು ಅವರು ಕೋರಿದರು.
ಇದೇ ಸಂದರ್ಭದಲ್ಲಿ ಡಾ| ಶುಭಗೀತಾ ಹಾಗೂ ವಿಪಂಚಿ ಬಳಗದ ಪಾವನ ಆಚಾರ್ಯ ಅವರನ್ನು ಅಭಿನಂದಿಸಲಾಯಿತು.
ಕಲಾವಿದೆ ಇಂದಿರಾ ಬಲ್ಲಾಳ್, ಸ್ಕೂಲ್ ಆಫ್ ಕಮ್ಯುನಿಕೇಶನ್ನಿನ ಡಾ| ಪದ್ಮಾರಾಣಿ, ವೆಗಾÒದ ಪ್ರಾಂಶುಪಾಲೆ ಪರ್ವತವರ್ದಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾ ಪಟವರ್ದನ್ ಸ್ವಾಗತಿಸಿದರು. ಪ್ರಾಧ್ಯಾಪಕರಾದ ವರಲಕ್ಷ್ಮೀ, ಸೇತು ಅತಿಥಿಗಳನ್ನು ಪರಿಚಯಿಸಿದರು. ಸ್ಕೂಲ್ ಆಫ್ ಕಮ್ಯುನಿಕೇಶನ್ನಿನ ಪ್ರಾಧ್ಯಾಪಕಿ ಶುಭಾ ಎಚ್.ಎಸ್. ವಂದಿಸಿದರು. ಕಾರ್ಯಕ್ರಮದ ಬಳಿಕ ವಿಪಂಚಿ ಬಳಗದಿಂದ ವೀಣಾ ಕಾರ್ಯಕ್ರಮ ಜರಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು