ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕದ ತಡೆಬೇಲಿಗೆ ಢಿಕ್ಕಿಯಾದ ಕಾರು
Team Udayavani, Oct 27, 2019, 5:56 PM IST
ಮಣೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ತಪ್ಪಿ ರಸ್ತೆ ವಿಭಾಜಕದ ತಡೆಬೇಲಿಗೆ ಢಿಕ್ಕಿಯಾಗಿ ಜಖಂಗೊಂಡ ಘಟನೆ ರವಿವಾರ ಮಣೂರು ರಾ.ಹೆ.66ರಲ್ಲಿ ನಡೆದಿದೆ.
ಘಟನೆ ನಡೆದ ಸ್ಥಳಕ್ಕೆ ಕೋಟ ಪೊಲೀಸ್ ಧಾವಿಸಿ ಪರಿಶೀಲಿಸಿದೆ ನಡಸಿದೆ. ಕಾರು ಉಡುಪಿಯಿಂದ ಕುಂದಾಪುರ ದ ಕಡೆಗೆ ಸಾಗುತ್ತಿತ್ತು ಎನ್ನಲಾಗಿದೆ.