Udupi ಪರ್ಯಾಯೋತ್ಸವ: ವಾಹನ ನಿಲುಗಡೆಗೆ ಸ್ಥಳ ನಿಗದಿ


Team Udayavani, Jan 15, 2024, 12:31 AM IST

Udupi ಪರ್ಯಾಯೋತ್ಸವ: ವಾಹನ ನಿಲುಗಡೆಗೆ ಸ್ಥಳ ನಿಗದಿ

ಉಡುಪಿ: ಉಡುಪಿ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಜ. 17 ಮತ್ತು ಜ.18ರಂದು ಪರ್ಯಾಯ ದರ್ಬಾರ್‌ ಮತ್ತು ಗಣ್ಯರ ವಾಹನ ಪಾರ್ಕಿಂಗ್‌ ವ್ಯವಸ್ಥೆ ಕುರಿತು ಶ್ರೀಕೃಷ್ಣ ಮಠದ ರಾಜಾಂಗಣದ ಪೇ ಪಾರ್ಕಿಂಗ್‌ ಹಾಗೂ ಹೊರಗಡೆಯಿಂದ ಬರುವ ಎಲ್ಲ ವಾಹನಗಳಿಗೆ ಪಾರ್ಕಿಂಗ್‌ ಸ್ಥಳ ನಿಗದಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ದರ್ಬಾರ್‌ ಕಾರ್ಯಕ್ರಮ ಮತ್ತು ವಿವಿಐಪಿ ವಾಹನ ಪಾರ್ಕಿಂಗ್‌ ವ್ಯವಸ್ಥೆ ಬಗ್ಗೆ ಶ್ರೀಕೃಷ್ಣ ಮಠದ ರಾಜಾಂಗಣದ ಪಾರ್ಕಿಂಗ್‌ ಮತ್ತು ಡಿಮಾರ್ಟ್‌ ಪಾರ್ಕಿಂಗ್‌ ಸ್ಥಳವನ್ನು ವಿಐಪಿ ವಾಹನ ಪಾರ್ಕಿಂಗ್‌ಗೆ ಹಾಗೂ ಹೊರಗಡೆಯಿಂದ ಬರುವ ಎಲ್ಲ ವಾಹನಗಳಿಗೆ ಈ ಕೆಳಕಂಡ ಸ್ಥಳವನ್ನು ಕಾಯ್ದಿರಿಸುವಂತೆ ಸೂಚನೆ ನೀಡಲಾಗಿದೆ.

ಎಲ್ಲ ಕಡೆಯಿಂದ ಆಗಮಿಸುವ ವಿವಿಐಪಿ ವಾಹನಗಳಿಗೆ ರಾಜಾಂಗಣ ಪಾರ್ಕಿಂಗ್‌ ಪ್ರದೇಶ, ವಿಐಪಿ ವಾಹನಗಳಿಗೆ ಡಿ ಮಾರ್ಟ್‌, ಬೆಂಗಳೂರು ಬಸ್‌ ಮತ್ತು ರೂಟ್‌ ಬಸ್‌ಗಳಿಗೆ ಕರಾವಳಿಯಿಂದ ಅಂಬಲಪಾಡಿ ಎರಡೂ ಕಡೆ ಸರ್ವಿಸ್‌ ರಸ್ತೆ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳಿಗೆ ಕಿತ್ತೂರು ಚೆನ್ನಮ್ಮ ಕ್ರಾಸ್‌ ರಸ್ತೆಯ ಎರಡೂ ಬದಿ, ಟೌನ್‌ಹಾಲ್‌ ಪಾರ್ಕಿಂಗ್‌, ಪೊಲೀಸ್‌ ವಾಹನಗಳಿಗೆ ಮದರ್‌ ಸಾರೋಸ್‌ ಚರ್ಚ್‌, ಮಂಗಳೂರು ಕಡೆಯಿಂದ ಆಗಮಿಸುವ ವಾಹನಗಳಿಗೆ ಜಿ. ಶಂಕರ್‌ ಶಾಮಿಲಿ ಹಾಲ್‌ ಎದುರು, ನಗರದಿಂದ ಆಗಮಿಸುವ ವಾಹನಗಳಿಗೆ ಅಜ್ಜರಕಾಡು ಸೈಂಟ್‌ ಸಿಸಿಲಿ ಸ್ಕೂಲ್‌ ಮೈದಾನ ಹಾಗೂ ಸರ್ವೀಸ್‌ ನಿಲ್ದಾಣದ ಬಳಿಯ ಬೋರ್ಡ್‌ ಹೈಸ್ಕೂಲ್‌, ಕಾರ್ಕಳ ಹಾಗೂ ಮಣಿಪಾಲ ಕಡೆಯಿಂದ ಆಗಮಿಸುವ ವಾಹನಗಳಿಗೆ ಎಂಜಿಎಂ ಕಾಲೇಜು ಮತ್ತು ರಾಯಲ್‌ ಗಾರ್ಡನ್‌ ಬಳಿ, ಸಂತೆಕಟ್ಟೆ ಹಾಗೂ ಮಲ್ಪೆ ಕಡೆಯಿಂದ ಆಗಮಿಸುವ ವಾಹನಗಳಿಗೆ ಕರಾವಳಿ ಹೊಟೇಲ್‌ ಪಾರ್ಕಿಂಗ್‌ ಸ್ಥಳ, ಕಿನ್ನಿಮೂಲ್ಕಿ ಸ್ವಾಗತ ಗೋಪುರ-ಕನ್ನರ್ಪಾಡಿಯಿಂದ ಬರುವವರಿಗೆ ಅಜ್ಜರಕಾಡು ವಿವೇಕಾನಂದ ಶಾಲೆ ಹಾಗೂ ಭುಜಂಗ ಪಾರ್ಕ್‌ ಪಕ್ಕದ ರಸ್ತೆ, ಕುಕ್ಕಿಕಟ್ಟೆ-ಮಣಿಪಾಲ-ಮೂಡುಬೆಳ್ಳೆ-ಕಾರ್ಕಳದಿಂದ ಆಗಮಿಸುವ ವಾಹನಗಳು ಬೀಡಿನಗುಡ್ಡೆ ಕ್ರೀಡಾಂಗಣ, ಬೀಡಿನಗುಡ್ಡೆ ಮೈದಾನ, ವಿದ್ಯೋದಯ ಹೈಸ್ಕೂಲ್‌ನಲ್ಲಿ ನಿಲುಗಡೆ ಮಾಡಬೇಕು. ಅಲೆವೂರು- ಮೂಡುಬೆಳ್ಳೆ, ಕೊರಂಗ್ರಪಾಡಿ, ಕುಕ್ಕಿಕಟ್ಟೆಯಿಂದ ಆಗಮಿಸುವ ವಾಹನಗಳು ಅಮ್ಮಣಿ ರಾಮಣ್ಣ ಶೆಟ್ಟಿ ಹಾಲ್‌, ಯುಬಿಎಂಸಿ ಚರ್ಚ್‌ ಮಿಷನ್‌ ಕಾಂಪೌಂಡ್‌ ರಸ್ತೆ, ಕ್ರಿಶ್ಚಿಯನ್‌ ಹೈಸ್ಕೂಲ್‌, ಕ್ರಿಶ್ಚಿಯನ್‌ ಪ.ಪೂ.ಕಾಲೇಜು, ಮುದ್ದಣ್ಣ ಎಸ್ಟೇಟ್‌ನಲ್ಲಿ ನಿಲುಗಡೆ ಮಾಡುವುದು. ಎಲ್ಲ ಕಡೆಯಿಂದ ಆಗಮಿಸುವ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಕಲ್ಸಂಕ-ಗುಂಡಿಬೈಲು ರಸ್ತೆಯ ಎರಡೂ ಬದಿ ನಿಲ್ಲಿಸುವುದು, ಉಡುಪಿ ನಗರದಿಂದ ಆಗಮಿಸುವ ದ್ವಿಚಕ್ರ ವಾಹನಗಳನ್ನು ವೆಂಕಟರಮಣ ದೇವಸ್ಥಾನದ ಬಳಿಯ ನಾಗಬನದ ಕ್ರಾಸ್‌ ಬಳಿ ನಿಲ್ಲಿಸುವುದು.

 

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.