ಕಾರವಾರ : ಬಲೆಗೆ ಬೃಹತ್ ಗಾತ್ರದ ಮೀನು ಸಿಕ್ಕಿತೆಂದು ದಡಕ್ಕೆ ತಂದು ನೋಡಿದರೆ ಸಿಕ್ಕಿದು ಆಮೆ
ಮೀನುಗಾರರ ಬಲೆಗೆ ಬಿದ್ದ ಆಲೀವ್ ರಿಡ್ಲೆ ಆಮೆಗಳ ರಕ್ಷಣೆ
Team Udayavani, Jul 11, 2022, 7:14 PM IST
ಕಾರವಾರ : ಕಾರವಾರ ಸಮೀಪದ ದೇವಭಾಗ ಕಡಲ ತೀರದಲ್ಲಿ ಸೋಮವಾರ ಮಧ್ಯಾಹ್ನ ಸಂಪ್ರದಾಯಿಕ ಮೀನುಗಾರರ ಬಲೆಗೆ ಎರಡು ಆಲೀವ್ ರಿಡ್ಲೆ ಪ್ರಭೇದದ ಆಮೆಗಳನ್ನು ಬಲೆಯಿಂದ ರಕ್ಷಿಸಿ , ಪುನಃ ಅವುಗಳನ್ನು ಕಡಲಿಗೆ ಬಿಡಲಾಯಿತು.
ಈ ಆಮೆಗಳು ಆಕಸ್ಮಿಕವಾಗಿ ದಡದ ಮೀನುಗಾರರ ಬಲೆಗೆ ಸಿಕ್ಕಿದ್ದವು. ಭಾರದ ಲೆಕ್ಕ ಹಾಕಿದ ಮೀನುಗಾರರು ದಡಕ್ಕೆ ತಂದಾಗ ಅವು ಬೃಹತ್ ಮೀನುಗಳಾಗದೆ, ಆಮೆಗಳಾಗಿದ್ದವು . ತಕ್ಷಣ ಮೀನುಗಾರರು ಆಮೆಗಳನ್ನು ಬಲೆಯಿಂದ ರಕ್ಷಿಸಿ , ಕಡಲಿಗೆ ಬಿಟ್ಟರು.
ಅರಣ್ಯ ಇಲಾಖೆ ಆಮೆಗಳ ಸಂರಕ್ಷಣೆಗೆ ದೇವಭಾಗ, ಮಾಜಾಳಿಯಲ್ಲಿ ಜಾಗೃತಿ ಮೂಡಿಸಿತ್ತು. ಅಲ್ಲದೆ ಈ ವರ್ಷ ನೂರಾರು ಆಲಿವ್ ಕಡಲಾಮೆ ಮೊಟ್ಟೆಗಳನ್ನು ದೇವಭಾಗ ದಲ್ಲಿ ಸಂರಕ್ಷಿಸಿ, ಅವು ಮರಿಗಳಾದ ನಂತರ ಕಡಲಿಗೆ ಬಿಟ್ಟಿದ್ದನ್ನು ಆರ್ ಎಫ್ ಒ ಪ್ರಮೋದ್ ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಇದನ್ನೂ ಓದಿ : ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯ ಸಮಾಜ-ವಿಜ್ಞಾನಕ್ಕೆ ಮರು ಸೇರ್ಪಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ
PU ಕಂಪ್ಯೂಟರ್ ಸೈನ್ಸ್, ಸೈಕಾಲಜಿಗೂ ಎನ್ಸಿಇಆರ್ಟಿ ಪಠ್ಯ
Bengaluru-Mysuru Expressway; 15 ದಿನಗಳಲ್ಲಿ 12 ಸಾವಿರ ವಾಹನಗಳಿಗೆ ದಂಡ!
Kota ಮೇಲ್ಮನೆ ಸ್ಥಾನ ನಳಿನ್ ಕುಮಾರ್ಗೆ ? ವಿಧಾನಸಭೆ ಮೂಲಕ ಪರಿಷತ್ ಪ್ರವೇಶಿಸಲು ಯತ್ನ
Karnataka ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ್ದೇ ಸರ್ಕಾರದ ಸಾಧನೆ: ಸುರೇಶ್ ಕುಮಾರ್