Crocodile!; ಹಳೆದಾಂಡೇಲಿಯಲ್ಲಿ ಸುರಕ್ಷತಾ ತಡೆಗೋಡೆ ದಾಟಿ ಬಂದ ಮೊಸಳೆ!
Team Udayavani, Aug 12, 2023, 8:09 PM IST
ದಾಂಡೇಲಿ : ಈಗೀಗ ದಾಂಡೇಲಿ ಅಂದ್ರೆ ಥಟ್ಟನೆ ನೆನಪಿಗೆ ಬರುವುದೆ ಮೊಸಳೆ. ಅಂದ ಹಾಗೆ ಈಗಾಗಲೆ ಕಳೆದ ಎರಡು-ಎರಡುವರೆ ವರ್ಷಗಳಲ್ಲಿ ಇಲ್ಲಿ ಡೆಡ್ಲಿ ಮೊಸಳೆಗಳು ಐವರನ್ನು ಬಲಿ ಪಡೆದಿವೆ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯವರು ನಗರದ ಕಾಳಿ ನದಿ ತಟದ ಅಲ್ಲಲ್ಲಿ ಸುರಕ್ಷತಾ ತಡೆಗೋಡೆಯನ್ನು ನಿರ್ಮಿಸಿದ್ದಾರೆ. ಇದರ ಹೊರತಾಗಿಯೂ ಹಳೆದಾಂಡೇಲಿ ಮತ್ತು ಬೈಲುಪಾರು ಸೇತುವೆಯ ಹತ್ತಿರ ಧ್ವನಿವರ್ಧಕದ ಮೂಲಕ ಮೊಸಳೆಗಳಿವೆ, ನದಿಗಿಳಿಯದಂತೆ ಎಚ್ಚರಿಕೆಯ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ.
ಕಾಳಿ ನದಿ ತಟಕ್ಕೆ ಹಾಕಲಾದ ಸುರಕ್ಷತಾ ತಡೆಗೋಡೆಯನ್ನು ದಾಟಿ ಮೊಸಳೆಯೊಂದು ಬಂದ ಘಟನೆ ಇಂದು ಶನಿವಾರ ನಗರದ ಹಳೆದಾಂಡೇಲಿಯಲ್ಲಿ ನಡೆದಿದೆ. ಸುರಕ್ಷತಾ ತಡೆಗೋಡೆಯನ್ನು ದಾಟಿ ಬರಲು ಮೊಸಳೆಗಳು ಶುರುವಚ್ಚಿಕೊಂಡಿರುವುದರಿಂದ ನದಿ ತೀರದ ಜನರು ಹಾಗೂ ನದಿ ಹತ್ತಿರಕ್ಕೆ ಹೋಗುವ ಜನರು ಬಹಳ ಎಚ್ಚರಿಕೆಯನ್ನು ವಹಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ