Karwar; ಭಾರೀ ಮಳೆಯ ಕಾರಣದಿಂದ ತತ್ತರಿಸಿ ಹೋದ ಜಂಗಲ್ ಲಾಡ್ಜ್ ಹತ್ತಿರದ ಕಡಲತೀರ
Team Udayavani, Jul 23, 2023, 5:27 PM IST
ಕಾರವಾರ: ಕಾರವಾರ ಸೇರಿದಂತೆ ಉತ್ತರ ಕನ್ನಡ ಕರಾವಳಿ ತಾಲೂಕುಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಎಡೆಬಿಡದ ಮಳೆಯಿಂದಾಗಿ ದೇವಭಾಗ, ಜಂಗಲ್ ಲಾಡ್ಜ್ ರೆಸಾರ್ಟಗೆ ಹೊಂದಿಕೊಂಡ ಕಡಲತೀರ ಭಯಾನಕ ಕಡಲ್ಕೊರೆತಕ್ಕೆ ಸಾಕ್ಷಿಯಾಗಿದೆ.
ವರ್ಷಕ್ಕೆ ಹತ್ತು ಸಾವಿರ ಪ್ರವಾಸಿಗರು ಬಂದು ಉಳಿಯುವ, ವಾರ್ಷಿಕ 2 ಕೋಟಿ ರೂ. ವಹಿವಾಟು ನಡೆಸುವ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಇದೀಗ ಭಾರೀ ಮಳೆಯಿಂದ ಕಡಲ್ಕೊರೆತ ಎದುರಿಸುತ್ತಿದೆ.
ದೇವಭಾಗ ರೆಸಾರ್ಟ ಭಾಗದಲ್ಲಿ ಅಲೆತಡೆಗೊಡೆ ಜಾಗ ಹೊರತುಪಡಿಸಿ ಉಳಿದ ಕಡಲತೀರದಲ್ಲಿ ಕಡಲ್ಕೊರೆತಕ್ಕೆ ಗಾಳಿ ಮರಗಳು ನೆಲಕ್ಕುರಿಳಿವೆ. ರೆಸಾರ್ಟನ ಒಂದು ವಸತಿ ಕೋಣೆ ಸಹ ಕಡಲ್ಕೊರೆತಕ್ಕೆ ಬಲಿಯಾಗಿದೆ. ರೆಸಾರ್ಟ್ ಗೆ ಅಪಾರ ನಷ್ಟ ಉಂಟಾಗಿದೆ.
ಕಡಲ್ಕೊರೆತ ತಡೆಯಲು ಎರಡು ಕೋಟಿ ರೂ. ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಕಳುಹಿಸಿದ ಪ್ರಸ್ತಾವನೆ ಸರ್ಕಾರದ ಅನುಮತಿಗೆ ಕಾದಿದೆ. ಮಳೆಯಿಂದ ಪ್ರವಾಸಿಗರ ಅತ್ಯಾಕರ್ಷಕ ತಾಣ ಇದೀಗ ಸಂಕಷ್ಟ ಎದುರಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
MUST WATCH
ಹೊಸ ಸೇರ್ಪಡೆ
ವೇಷದ ಬಣ್ಣ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ
Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ
LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು
Lok Sabha Election: ವಾರಾಣಸಿಯಲ್ಲಿ ರಿಯಲ್ ಮೋದಿ VS ರೀಲ್ ಮೋದಿ ಫೈಟ್!
ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ