ಯುದ್ಧ ವಿಮಾನ ಪೈಲೆಟ್ ಆಗಿ ಶಿವಕುಮಾರ ಆಯ್ಕೆ
Team Udayavani, Jun 29, 2018, 7:10 AM IST
ಕುಮಟಾ: ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬಾಡದ ನಿವಾಸಿ, ನಿವೃತ್ತ ಸೈನಿಕ ಶಾಂತಾರಾಮ ಹಾಗೂ
ಜ್ಯೋತಿ ಭಟ್ಟ ಕೆರೆಯವರ ಪುತ್ರ ಶಿವಕುಮಾರ ಭಟ್ಟ ಕೆರೆ ಭಾರತೀಯ ವಾಯುದಳ ಯುದ್ಧ ವಿಮಾನದ ಪೈಲೆಟ್ ಆಗಿ
ಆಯ್ಕೆಯಾಗಿದ್ದಾರೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ 2014ರ ಯುಪಿಎಸ್ಸಿ ಪರೀಕ್ಷೆ ಮೂಲಕ ಆಯ್ಕೆಯಾಗಿದ್ದ ಅವರು,ವಾಯುಯಾನ ವಿಭಾಗದಲ್ಲಿ ಮೂರು ವರ್ಷ ಕಠಿಣ ತಾಂತ್ರಿಕ ತರಬೇತಿ ಪೂರೈಸಿದ್ದರು.
ಬಳಿಕ ಹೈದರಾಬಾದ್ನ ವಾಯುದಳದ ಅಕಾಡೆಮಿಯಲ್ಲಿ ಒಂದು ವರ್ಷ ವಿಮಾನ ಚಾಲನೆ ತರಬೇತಿ ಪೂರ್ಣಗೊಳಿಸಿ
ವಾಯಸೇನೆಯಲ್ಲಿ ಯುದ್ಧ ವಿಮಾನವೊಂದರ ಪೈಲೆಟ್ ಆಗಿ ನೇಮಕಗೊಂಡಿದ್ದಾರೆ. ರಾಜ್ಯದ ಬೀದರ್ನಲ್ಲಿರುವ
ವಾಯುಸೇನೆ ನೆಲೆಯಲ್ಲಿ ಜು.1ರಿಂದ ಯುದ್ಧ ವಿಮಾನಗಳ ಕುರಿತ ವಿಶೇಷ ತರಬೇತಿ ಪಡೆಯಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್ ಉಸ್ತುವಾರಿ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ