ಯಲ್ಲಾಪುರ: ತುಡುಗುಣಿ ರಸ್ತೆ ಮತ್ತೆ ಕುಸಿತ;ಸೂರಿಮನೆ ಸಂಪರ್ಕಕ್ಕೆ ತೊಂದರೆ
Team Udayavani, Sep 1, 2022, 3:12 PM IST
ಯಲ್ಲಾಪುರ: ಕಳೆದ ಸಂಜೆ ಸುರಿದ ಭಾರೀ ಮಳೆಗೆ ಯಲ್ಲಾಪುರ ತಾಲೂಕಿನ ಸೂರಿಮನೆ ಸಂಪರ್ಕ ರಸ್ತೆ ಮತ್ತೆ ತುಡುಗುಣಿ ಹತ್ತಿರ ಕುಸಿತಕ್ಕೊಳಗಾಗಿದ್ದು , ಸೂರಿಮನೆ ಊರಿಗೆ ಸಂಪರ್ಕಕ್ಕೆ ಅಡ್ಡಿಯಾಗಿದೆ.
ವಿಷಯ ತಿಳಿದ ತಕ್ಷಣ ಉಮ್ಮಚ್ಗಿ ಗ್ರಾ.ಪಂ.ಅಧ್ಯಕ್ಷೆ ರೂಪ ಪೂಜಾರಿ,ಜಿ.ಪಂ ಸಹಾಯಕ ಕಾರ್ಯನಿರ್ವಾಹ ಇಂಜಿನಿಯರ್ ಅಶೋಕ ಬಂಟ್, ಗ್ರಾ.ಪಂ.ಮಾಜಿ ಸದಸ್ಯ ರಾಮಚಂದ್ರ ಭಟ್ಟ ಸೂರಿಮನೆ, ಗ್ರಾ.ಪಂ.ಸದಸ್ಯರುಗಳಾದ ಖೈತಾನ್ ಡಿಸೋಜ, ಅಶೋಕ ಪೂಜಾರಿ, ಕುಪ್ಪಯ್ಯ ಪೂಜಾರಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಸ್ತೆ ಮತ್ತೂ ಕುಸಿಯುವ ಸಂಭವವಿದೆ. ಈ ಹಿಂದೆಯೂ ಭಾರೀ ಮಳೆಯಾದಾಗ ಕುಸಿದಿತ್ತು.ಕಳೆದೊಂದು ವರ್ಷದಿಂದ ಎರಡು ಮೂರು ಸಲ ಇಲ್ಲಿ ಕುಸಿತವಾಗಿದೆ. ತಾತ್ಕಾಲಿಕವಾಗಿ ಸಂಪರ್ಕಕ್ಕೆ ಅವಕಾಶ ಮಾಡಿದ್ದರೂ ಪದೇ ಪದೇ ಕುಸಿತದಿಂದ ತಾತ್ಕಾಲಿಕ ವ್ಯವಸ್ಥೆ ಸರಿಯಲ್ಲ.ಶಾಶ್ವತ ವ್ಯವಸ್ಥೆಯಾಗಬೇಕೆಂಬುದು ಸೂರಿಮನೆ ಗ್ರಾಮಸ್ಥರ ಆಗ್ರಹವಾಹಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’