ಆ್ಯಸ್ಟ್ರೋಸ್ಯಾಟ್‌ ಕಣ್ಣಲ್ಲಿ ಸೆರೆಯಾದ ತಾರಾಪುಂಜಗಳ ಸಮೂಹ


Team Udayavani, Jul 4, 2018, 9:40 AM IST

65500.jpg

ಇಸ್ರೋದ ಬಾಹ್ಯಾಕಾಶ ಪರಿವೀಕ್ಷಣಾ ಉಪಗ್ರಹ “ಆ್ಯಸ್ಟ್ರೋಸ್ಯಾಟ್‌’ ಭೂಮಿಯಿಂದ 80 ಕೋಟಿ ಜ್ಯೋತಿ ರ್ವರ್ಷಗಳಷ್ಟು ದೂರವಿರುವ ವಿಶೇಷವಾದ ತಾರಾ ಪುಂಜಗಳ ಸಮೂಹ(ಗ್ಯಾಲಕ್ಸಿ ಕ್ಲಸ್ಟರ್‌)ದ ಚಿತ್ರವನ್ನು ಸೆರೆಹಿಡಿದಿದೆ. ಹಿಂದೆಲ್ಲ ವೈಯಕ್ತಿಕ ನಕ್ಷತ್ರ ಪುಂಜಗಳು, ಎರಡು ಪುಂಜಗಳು ಒಂದಕ್ಕೊಂದು ವಿಲೀನಗೊಳ್ಳು ವಂಥ ಚಿತ್ರಗಳನ್ನಷ್ಟೇ ಇದು ಸೆರೆಹಿಡಿದಿತ್ತು. ಹೀಗಾಗಿ, ಹೊಸ ಚಿತ್ರವು ವಿಜ್ಞಾನಿಗಳಿಗೆ ಹೊಸ ಅಧ್ಯಯನ ಅವಕಾಶ ಕಲ್ಪಿಸಿದೆ.

ಏನಿದು ಗ್ಯಾಲಕ್ಸಿ ಕ್ಲಸ್ಟರ್‌?
ಒಂದು ನಕ್ಷತ್ರಪುಂಜದಲ್ಲಿ ಸಾವಿರಾರು ನಕ್ಷತ್ರಗಳಿರುತ್ತವೆ. ಇಂಥ ಹಲವು ನಕ್ಷತ್ರಪುಂಜಗಳು ಒಂದಕ್ಕೊಂದು ಸೇರಿ ಗ್ಯಾಲಕ್ಸಿಗಳ ಸಮೂಹ ನಿರ್ಮಾಣ ವಾಗುತ್ತದೆ. ಈ ರೀತಿ ನಿರ್ಮಾಣವಾದ ಸಮೂಹಗಳ ಪೈಕಿ ಮೂರು ಗುಂಪು ಒಂದಕ್ಕೊಂದು ವಿಲೀನಗೊಂಡು ಗ್ಯಾಲಕ್ಸಿ ಕ್ಲಸ್ಟರ್‌ ಸೃಷ್ಟಿಯಾಗಿದೆ. ಇದು ಭವಿಷ್ಯದಲ್ಲಿ ಒಂದು ಬೃಹತ್‌ ಕ್ಲಸ್ಟರ್‌ ಆಗಿ ರೂಪುಗೊಳ್ಳುತ್ತದೆ. 

ಅಧ್ಯಯನಕ್ಕೆ ನೆರವು
ಆ್ಯಸ್ಟ್ರೋಸ್ಯಾಟ್‌ನಲ್ಲಿರುವ ಅಲ್ಟ್ರಾ ವಯಲೆಟ್‌ ಇಮೇಜಿಂಗ್‌ ಟೆಲಿಸ್ಕೋಪ್‌ ಮೂಲಕ ನಕ್ಷತ್ರಪುಂಜಗಳ ಸಮೂಹದ ಚಿತ್ರ ಸೆರೆಹಿಡಿಯಲಾಗಿದೆ. ವಿಜ್ಞಾನಿಗಳು ಅಬೆಲ್‌É 2256ನಲ್ಲಿ ವಿಲೀನಗೊಂಡಿರುವ ಪ್ರತಿಯೊಂದು ತಾರಾಪುಂಜದ ಸ್ವರೂಪವನ್ನು ಅಧ್ಯಯನ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಈ ತಾರಾಪುಂಜಗಳು ಹೇಗೆ ಉಭಯಪೀನ(ಎರಡೂ ಕಡೆಯೂ ಉಬ್ಬಿರುವಂಥ) ಮತ್ತು ಅಂಡಾಕಾರದ ಗ್ಯಾಲಕ್ಸಿಗಳಾಗಿ ಪರಿವರ್ತನೆಗೊಳ್ಳುತ್ತವೆ ಎಂದು ಅರಿತುಕೊಳ್ಳುವ ಉದ್ದೇಶವೂ ವಿಜ್ಞಾನಿಗಳಿಗಿದೆ.

2256 ಅಬೆಲ್ಲ್‌  ತಾರಾಪುಂಜಗಳ ಸಮೂಹದ ಹೆಸರು

3- ಒಂದು ಗ್ಯಾಲಕ್ಸಿ ಕ್ಲಸ್ಟರ್‌ನಲ್ಲಿರುವ ನಕ್ಷತ್ರಪುಂಜಗಳ ಸಮೂಹಗಳ ಸಂಖ್ಯೆ

500ಕ್ಕೂ ಹೆಚ್ಚು ವಿಲೀನಗೊಂಡಿರುವ ತಾರಾಪುಂಜಗಳ ಸಮೂಹದಲ್ಲಿರುವ ಗ್ಯಾಲಕ್ಸಿಗಳ ಸಂಖ್ಯೆ

100 ಪಟ್ಟು ಹೆಚ್ಚು- ನಮ್ಮ ನಕ್ಷತ್ರಪುಂಜಕ್ಕೆ ಹೋಲಿಸಿದರೆ ಈ ಕ್ಲಸ್ಟರ್‌ನ ಗಾತ್ರ

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramayana Skit: ಹಿಂದೂ ಧರ್ಮದ ಅವಹೇಳನ-ಬಾಂಬೆ ಐಐಟಿ ವಿದ್ಯಾರ್ಥಿಗಳಿಗೆ 1.2 ಲಕ್ಷ ದಂಡ

Ramayana Skit: ಹಿಂದೂ ಧರ್ಮದ ಅವಹೇಳನ-ಬಾಂಬೆ ಐಐಟಿ ವಿದ್ಯಾರ್ಥಿಗಳಿಗೆ 1.2 ಲಕ್ಷ ದಂಡ

Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!

Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.