ಕೂಡಲೇ ಚಿತ್ರಮಂದಿರ ಪುನರಾರಂಭಿಸಬೇಕೆ?
Team Udayavani, Sep 10, 2020, 4:23 PM IST
ಮಣಿಪಾಲ: ಕೋವಿಡ್ ಲಾಕ್ ಡೌನ್ ನಿಂದಾಗಿ ಸಿನಿಮಾರಂಗ ತತ್ತರಿಸಿದ್ದು, ಕೂಡಲೇ ಚಿತ್ರಮಂದಿರ ಪುನರಾರಂಭಿಸಿ ಎಂಬ ಬೇಡಿಕೆಗೆ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಯತೀಶ್ ಕುಮಾರ್ ಪಿ: ಎಲ್ಲಾ ವಲಯ ಶುರು ಆಗಲಿ ಯಾಕಂದ್ರೆ ಕೋವಿಡ್ ಎಂಬುದು ಜನರಿಗೆ ಅರ್ಥ ಆಗ್ತಾ ಬಂದಿದೆ, ಕೋವಿಡ್ ರೋಗ ಅಲ್ಲಾ, ಅದೊಂದು ದಂಧೆ ಮತ್ತು ಮಾಫಿಯಾ ಅಂತ.
ನರಸಿಂಹ ಸಿಂಹ: ಚಿತ್ರಮಂದಿರಗಳನ್ನು ನಂಬಿಕೊಂಡು ಹಲವಾರು ಜನ ಜೀವನ ಮಾಡುತ್ತಿದ್ದರು ಅವರಿಗೆಲ್ಲಾ ತೊಂದರೆಯಾಗಿದೆ. ಚಿತ್ರಮಂದಿರ ತೆರೆಯುವುದು ಒಳ್ಳೆಯದು ಎಲ್ಲಾ ಮುಂಜಾಗ್ರತೆಗಳಂದಿಗೆ.
ನವೀ ದಾಸ್: ಇವರಿಂದ ನಮ್ಮ ಸಮಾಜಕ್ಕೆ ಏನು ಉಪಯೋಗವಿಲ್ಲ. ಒಂದು ರೀತಿ ಸಮಾಜದಲ್ಲಿ ಶಾಂತಿ ಬಂಗ, ದರೋಡೆ, ಕೊಲೆ ಪ್ರಕರಣ ನೆದಿಯುತಿರೋದು ಸಿನಿಮಾಗಳ ಪ್ರೇರಣೆಯಿಂದ. ಹಾಗಾಗಿ ಶಾಶ್ವತವಾಗಿ ಮುಚ್ಚುವುದು ಉತ್ತಮ
ಆರ್ಥಿಕ್ ಪಾಲಡ್ಕ: ಥಿಯೇಟರನಲ್ಲಿ ಕಾಫಿ -ಪೋಪ್ ಕಾರ್ನ್ , ಕೋಕ್- ಚಿಪ್ಸ್ ಗೆ ₹ 100-250 ಎಂದು ದೋಚುತಿದವರಿಗೆ ಈ ಕಾಲದಲ್ಲಿಯೇ ಪಾಪ ಅನುಭವಿಸಬೇಕಾಯಿತು.
ಶ್ರೀನಿವಾಸ್ ಎಂ. ಎ: ಬೇಕಾದರೆ ಸಿನಿಮಾದವರ ಸಮಾಧಾನಕ್ಕೆ ಸಿನಿಮಾ ಮಂದಿರ ಅನ್ನು ಓಪನ್ ಮಾಡಲಿ ಸರಕಾರ ನಾವಂತೂ ಇನ್ನೊಂದು ವರ್ಷ ಸಿನಿಮಾ ಮಂದಿರ ಕಡೆ ಬರುವುದಿಲ್ಲ.
ಗೌರೀಶ್ ಬೇವೂರ್: ತತ್ತರಿಸಿದ ಕಾರಣ ಇಟ್ಟುಕೊಂಡು ಟಿಕೆಟ್ ಬೆಲೆಯನ್ನ ದುಪ್ಪಟ್ಟು ಮಾಡಿ ಸಾಮನ್ಯ ಜನರನ್ನು ತತ್ತರಿಸುವಂತೆ ಮಾಡುವುದು ಖಚಿತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ
Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!