ಕೂಡಲೇ ಚಿತ್ರಮಂದಿರ ಪುನರಾರಂಭಿಸಬೇಕೆ?


Team Udayavani, Sep 10, 2020, 4:23 PM IST

ಕೂಡಲೇ ಚಿತ್ರಮಂದಿರ ಪುನರಾರಂಭಿಸಬೇಕೆ?

ಮಣಿಪಾಲ: ಕೋವಿಡ್ ಲಾಕ್ ಡೌನ್ ನಿಂದಾಗಿ ಸಿನಿಮಾರಂಗ ತತ್ತರಿಸಿದ್ದು, ಕೂಡಲೇ ಚಿತ್ರಮಂದಿರ ಪುನರಾರಂಭಿಸಿ ಎಂಬ ಬೇಡಿಕೆಗೆ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

ಯತೀಶ್ ಕುಮಾರ್ ಪಿ: ಎಲ್ಲಾ ವಲಯ ಶುರು ಆಗಲಿ ಯಾಕಂದ್ರೆ ಕೋವಿಡ್ ಎಂಬುದು ಜನರಿಗೆ ಅರ್ಥ ಆಗ್ತಾ ಬಂದಿದೆ, ಕೋವಿಡ್ ರೋಗ ಅಲ್ಲಾ, ಅದೊಂದು ದಂಧೆ ಮತ್ತು ಮಾಫಿಯಾ ಅಂತ.

ನರಸಿಂಹ ಸಿಂಹ: ಚಿತ್ರಮಂದಿರಗಳನ್ನು ನಂಬಿಕೊಂಡು ಹಲವಾರು ಜನ ಜೀವನ ಮಾಡುತ್ತಿದ್ದರು ಅವರಿಗೆಲ್ಲಾ ತೊಂದರೆಯಾಗಿದೆ. ಚಿತ್ರಮಂದಿರ ತೆರೆಯುವುದು ಒಳ್ಳೆಯದು ಎಲ್ಲಾ ಮುಂಜಾಗ್ರತೆಗಳಂದಿಗೆ.

ನವೀ ದಾಸ್: ಇವರಿಂದ ನಮ್ಮ ಸಮಾಜಕ್ಕೆ ಏನು ಉಪಯೋಗವಿಲ್ಲ. ಒಂದು ರೀತಿ ಸಮಾಜದಲ್ಲಿ ಶಾಂತಿ ಬಂಗ, ದರೋಡೆ, ಕೊಲೆ ಪ್ರಕರಣ ನೆದಿಯುತಿರೋದು ಸಿನಿಮಾಗಳ ಪ್ರೇರಣೆಯಿಂದ. ಹಾಗಾಗಿ ಶಾಶ್ವತವಾಗಿ ಮುಚ್ಚುವುದು ಉತ್ತಮ

ಆರ್ಥಿಕ್ ಪಾಲಡ್ಕ: ಥಿಯೇಟರನಲ್ಲಿ ಕಾಫಿ -ಪೋಪ್ ಕಾರ್ನ್ , ಕೋಕ್- ಚಿಪ್ಸ್ ಗೆ ₹ 100-250  ಎಂದು ದೋಚುತಿದವರಿಗೆ ಈ ಕಾಲದಲ್ಲಿಯೇ ಪಾಪ ಅನುಭವಿಸಬೇಕಾಯಿತು.

ಶ್ರೀನಿವಾಸ್ ಎಂ. ಎ: ಬೇಕಾದರೆ ಸಿನಿಮಾದವರ ಸಮಾಧಾನಕ್ಕೆ ಸಿನಿಮಾ ಮಂದಿರ ಅನ್ನು ಓಪನ್ ಮಾಡಲಿ ಸರಕಾರ ನಾವಂತೂ ಇನ್ನೊಂದು ವರ್ಷ ಸಿನಿಮಾ ಮಂದಿರ ಕಡೆ ಬರುವುದಿಲ್ಲ.

ಗೌರೀಶ್ ಬೇವೂರ್: ತತ್ತರಿಸಿದ ಕಾರಣ ಇಟ್ಟುಕೊಂಡು ಟಿಕೆಟ್ ಬೆಲೆಯನ್ನ ದುಪ್ಪಟ್ಟು ಮಾಡಿ ಸಾಮನ್ಯ ಜನರನ್ನು ತತ್ತರಿಸುವಂತೆ ಮಾಡುವುದು ಖಚಿತ.

ಟಾಪ್ ನ್ಯೂಸ್

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

20

Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.