JNU ಕ್ಯಾಂಪಸ್ ನಲ್ಲಿ ನಡೆದ ಗೂಂಡಾವರ್ತನೆಗೆ ಆಡಳಿತ ಹಾಗೂ ಪೊಲೀಸ್ ವ್ಯವಸ್ಥೆಯ ವೈಫಲ್ಯ ಕಾರಣವೇ
Team Udayavani, Jan 7, 2020, 5:01 PM IST
ಮಣಿಪಾಲ: ಜೆ.ಎನ್.ಯು. ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಗೂಂಡಾವರ್ತನೆಗೆ ಆಡಳಿತ ಹಾಗೂ ಪೊಲೀಸ್ ವ್ಯವಸ್ಥೆಯ ವೈಫಲ್ಯವೇ ಕಾರಣವೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಯ್ದ ಉತ್ತರಗಳು ಇಲ್ಲಿವೆ.
ರಾಜೇಶ್ ಅಂಚನ್ ಎಂ ಬಿ: ಖಂಡಿತಾ ಭದ್ರತಾ ವೈಫಲ್ಯ ಕಾರಣವಲ್ಲ. ಅಲ್ಲಿಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ದಾಖಲಾಗ್ತಾ ಇಲ್ಲ. ಅವರ ಉದ್ದೇಶ ಕೊಳಕು ರಾಜಕೀಯ ಮಾಡೋದು. ಅವರುಗಳನ್ನು ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿವೆ. ಅಲ್ಲಿ ಎಡಪಂಥೀಯ ಕಮ್ಯುನಿಸ್ಟ್ ಸಿದ್ದಾಂತ ಎಲ್ಲೇ ಮೀರಿ ದೇಶದ ವಿರುದ್ಧ ಚಟುವಟಿಕೆ ನಡೆಸಲು ಆ ವಿದ್ಯಾರ್ಥಿಗಳನ್ನು ಪ್ರೇರೇಪಿಸಲಾಗುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಈ ಕೂಡಲೇ ಆ ಯೂನಿವರ್ಸಿಟಿ ಯನ್ನು ಕೆಲ ವರ್ಷಗಳ ಮಟ್ಟಿಗೆ ಮುಚ್ಚಿ. ಅದಕ್ಕೆ ಹೊಸ ಕಾಯ ಕಲ್ಪ ಕೊಟ್ಟು ಪುನಾರಾರಂಭಿಸಬೇಕು. ಇಲ್ಲವಾದಲ್ಲಿ ಆ ಯೂನಿವರ್ಸಿಟಿ ದೇಶದ್ರೋಹಿ ಕೇಂದ್ರವಾಗಿ ಬದಲಾಗೋದು ಖಂಡಿತ.
ಚನ್ನಬಸವ ಮಾಲಿ ಪಾಟೀಲ್: ವಾರಕ್ಕೋಂದು ರೌಂಡು ಬೀಳ್ತಾನೆ ಇರಬೇಕು. ಹಾಗಾದರೆ ಮಾತ್ರ ಸರಿಹೋಗುತ್ತವೆ. ಇವರು ಓದೋಕೆ ಬರುತ್ತಿಲ್ಲ ರಾಜಕೀಯ ಮಾಡಿಕೆ ಬರುತ್ತಿದ್ದಾರೆ,
ನಾರಾಯಣ ದೇವಾಡಿಗ ಎಂ ಎಚ್: ಪೋಲಿಸ್ ಒಳಗಡೆ ಹೋದರೆ ಅವರಿಗೆ ಶಾಲೆ ಒಳಗೆ ಏನು ಕೆಲಸ ಅಂತ ಕೇಳುತ್ತಾರೆ. ಹೊರಗಡೆ ಇದ್ದರೆ ಒಳಗೆ ಏಕೆ ಬರಲಿಲ್ಲ ಅಂತ ಕೇಳುತ್ತಾರೆ. ಒಟ್ಟಾರೆ ಜೆ ಎನ್ ಯು ವಿದ್ಯಾಲಯ ಇಂದು ಇಡೀ ದೇಶಕ್ಕೆ ಕಳಂಕಪ್ರಾಯಗಿದೆ. ಈ ವಿದ್ಯಾಲಯದಲ್ಲಿ ನೆಡೆಯುವ ಹೊಲಸು ರಾಜಕೀಯ ಕೆರೆಚಾಟಗಳು, ಅನ್ಯೆತಿಕ ಚಟುವಟಿಕೆಗಳು ಬೇರೆ ವಿದ್ಯಾಲಯಕ್ಕೂ ಪಸರಿಸಬಹುದು. ಅಲ್ಲಿ ಓದುವ ವಿಧ್ಯಾರ್ಥಿಗಳು ಹೆಚ್ಚಿನವರು ಸಾಂಕ್ರಾಮಿಕ ರೋಗಿಗಳಿದ್ದ ಹಾಗೆ. ಹಾಗಾಗಿ ಆ ರೋಗಿಗಳಿಗೂ ಹಾಗೂ ಆ ರೋಗದ ಕೇಂದ್ರಕ್ಕೂ, ದೆಹಲಿ ಸರಕಾರ ಎಚ್ಚೆತ್ತುಕೊಂಡು ಸರಿಯಾದ ತುರ್ತು ಚಿಕಿತ್ಸೆ ನೀಡಬೇಕಾಗಿದೆ.
ರಾಘವೇಂದ್ರ ಭಟ್: JNU ಒಂದು ಲೆಫ್ಟಿಸ್ಟ್ ದೇಶದ್ರೋಹಿಗಳ ತಾಣ. ಅದನ್ನು ಮುಚ್ಚಬೇಕು. ಮುಸ್ಲಿಂ ಧರ್ಮದ ಜನರು ನಮ್ಮ ಸಮಾಜದ ಮತ್ತು ದೇಶದ ಮುಖ್ಯ ಭಾಗ. ಅವರನ್ನು ನಾವು ಒಪ್ಪಿಕೊಂಡಿದ್ದೇವೆ. ಭೇದ ಮಾಡಿ ರಾಜಕೀಯ ದುರುದ್ದೇಶದಿಂದ ಹೋರಾಡುತ್ತಿರುವವರು ಅರ್ಥಮಾಡಿಕೊಳ್ಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ