ಚಾಮರಾಜನಗರದಲ್ಲಿ 10 ಕೋವಿಡ್ ಪ್ರಕರಣಗಳು ದೃಢ!
Team Udayavani, Jul 12, 2020, 6:20 PM IST
ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ 300 ಗಂಟಲು ದ್ರವ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇವುಗಳಲ್ಲಿ 10 ಪ್ರಕರಣಗಳು ಕೋವಿಡ್ ಪಾಸಿಟಿವ್ ಆಗಿವೆ.
ಜಿಲ್ಲೆಯಲ್ಲಿ 96 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಒಟ್ಟು 173 ದೃಢೀಕೃತ ಪ್ರಕರಣಗಳಿದ್ದು, ಇದರಲ್ಲಿ 77 ಮಂದಿ ಗುಣಮುಖರಾಗಿದ್ದಾರೆ. ಓರ್ವ ಸಾವಿಗೀಡಾಗಿದ್ದು, ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಯೋಗಾಲಯಕ್ಕೆ ಕಳುಹಿಸಿರುವ ಮಾದರಿಗಳಲ್ಲಿ 1397 ಮಾದರಿಗಳ ಫಲಿತಾಂಶ ನಿರೀಕ್ಷಿಸಲಾಗಿದೆ.
ಭಾನುವಾರದ 10 ಪ್ರಕರಣಗಳಲ್ಲಿ, 4 ಪ್ರಕರಣಗಳು ಕೊಳ್ಳೇಗಾಲ ತಾಲೂಕಿಗೆ, 3 ಪ್ರಕರಣಗಳು ಯಳಂದೂರು ತಾಲೂಕಿಗೆ, 2 ಪ್ರಕರಣಗಳು ಚಾಮರಾಜನಗರ ತಾಲೂಕಿಗೆ ಹಾಗೂ 1 ಪ್ರಕರಣ ಗುಂಡ್ಲುಪೇಟೆ ತಾಲೂಕಿಗೆ ಸೇರಿದೆ.
ಕೊಳ್ಳೇಗಾಲ ತಾಲೂಕಿನ ಪ್ರಕರಣಗಳ ವಿವರ: 58 ವರ್ಷದ ವ್ಯಕ್ತಿ ಕೊಂಗರಹಳ್ಳಿ, 26 ವರ್ಷದ ಯುವಕ ಕಣ್ಣೂರು, 19 ವರ್ಷದ ಯುವಕ ಇಕ್ಕಡಹಳ್ಳಿ, 25 ವರ್ಷದ ಯುವಕ ಸತ್ತೇಗಾಲ.
ಯಳಂದೂರು ತಾಲೂಕು: 40 ವರ್ಷದ ಮಹಿಳೆ, ಆರೋಗ್ಯ ಇಲಾಖೆ ವಸತಿಗೃಹ,ಯಳಂದೂರು. 32 ವರ್ಷದ ಯುವಕ, ಆರೋಗ್ಯ ಇಲಾಖೆ ವಸತಿ ಗೃಹ, ಯಳಂದೂರು, 39 ವರ್ಷದ ವ್ಯಕ್ತಿ ಮಾಂಬಳ್ಳಿ.
ಚಾಮರಾಜನಗರ ತಾಲೂಕು: 27 ವರ್ಷದ ಯವಕ, ಜ್ಯೋತಿಗೌಡನಪುರ. 55 ವರ್ಷದ ಮಹಿಳೆ, ಭುಜಗನಪುರ.
ಗುಂಡ್ಲುಪೇಟೆ ತಾಲೂಕು: 35 ವರ್ಷದ ಯುವಕ ದೊಡ್ಡತುಪ್ಪೂರು.
ಒಟ್ಟು 10 ಪ್ರಕರಣಗಳಲ್ಲಿ 1 ಎಸ್ಎಆರ್ಐ ಪ್ರಕರಣ, 5 ಮಂದಿ ಸೋಂಕಿತರ ಸಂಪರ್ಕಿತರು, 4 ಪ್ರಕರಣಗಳು ಬೆಂಗಳೂರಿನಿಂದ ಬಂದಿರುವವರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ
H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್
Prajwal R case: ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿಗೆ SIT ಮನವಿ: ಏನಿದು?
Pendrive; ಪ್ರಜ್ವಲ್ ದೌರ್ಜನ್ಯ ಮಾಡುವಾಗ ಅಪ್ಪ,ಅಮ್ಮ ಕತ್ತೆ ಕಾಯುತ್ತಿದ್ದರೆ..: ಶಿವರಾಮೇಗೌಡ
Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ
MUST WATCH
ಹೊಸ ಸೇರ್ಪಡೆ
Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ
Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ
AAP ಚುನಾವಣ ಪ್ರಚಾರ ಹಾಡನ್ನು ಅನುಮೋದಿಸಿದ ಆಯೋಗ; ಕೆಲ ಮಾರ್ಪಾಡು
H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್
Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ