ಕುರುಗೋಡು ಪೊಲೀಸರ ಕಾರ್ಯಾಚರಣೆ : 1350 ಗ್ರಾಂ. ಗಾಂಜಾ ವಶ, ಮೂವರ ಬಂಧನ
Team Udayavani, Mar 12, 2022, 2:41 PM IST
ಕುರುಗೋಡು : ಕುರುಗೋಡು ಮತ್ತು ಸಿಂದಿಗೇರಿ ರಸ್ತೆ ಮಧ್ಯೆ ಎಚ್. ಆರ್. ಗವಿಯಪ್ಪ ಜಮೀನಿನ ಅತ್ತಿರ 1350 ಗ್ರಾಂ ಗಾಂಜಾ ಅಂದಾಜು 15000 ಬೆಲೆಯ ವಶಪಡಿಸಿಕೊಂಡು 3 ಆರೋಪಿಗಳನ್ನು ಬಂದಿಸುವಲ್ಲಿ ಕುರುಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳು ಚಂದ್ರಶೇಖರ್ ಬೆಂಗಳೂರು (36). ಮಲ್ಲಿಕಾರ್ಜುನ ಕೋಳೂರು (48). ಈಡಿಗೀರ್ ಗಂಗಾಧರ್ ಸಿಂದಿಗೇರಿ ಇವರನ್ನು ಬಂಧಿಸಿ ನಗದು ಹಣ 250 ನ್ನು ವಶಪಡಿಸಿಕೊಂಡು ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಜಿಲ್ಲಾ ಕರಾಗೃಹಕ್ಕೆ ಕಳಿಸಿದ್ದಾರೆ.
ಗಾಂಜಾವನ್ನು ಆಕ್ರಮವಾಗಿ ಸ್ವಾದಿನ ಹೊಂದಿದ ಆರೋಪಿಗಳನ್ನು ಪತ್ತೆ ಹಚ್ಚಿ ಬಂದಿಸುವಲ್ಲಿ ಕುರುಗೋಡು ಪೊಲೀಸರು ಜಿಲ್ಲಾಕ್ಕೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇವರ ಒಂದು ಕಾರ್ಯವನ್ನು ನೋಡಿ ಸೂಕ್ತ ಬಹುಮಾನ ವನ್ನು ಘೋಷಿಸಿದ್ದಾರೆ.
ಸಿ. ಪಿ. ಐ. ಚಂದನ್ ಗೋಪಾಲ್, ಪಿಎಸ್ಐ ಮೌನೇಶ್ ರಾಥೋಡ್ ನೇತೃತ್ವದಲ್ಲಿ ವಿಶೇಷ ತಂಡ ಚುರುಕುಗೊಂಡು ಆರೋಪಿಗಳನ್ನು ದಸ್ತಿಗಿರಿ ಮಾಡುವಲ್ಲಿ ಯಶಸ್ವಿ ಕಂಡಿದ್ದಾರೆ.
ಇದನ್ನೂ ಓದಿ : ಗುಲಾಲಿ ಚೆಂಡಿನ ಟೆಸ್ಟ್: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ