Kollywood: 2023ರ ಗೂಗಲ್‌ ಸರ್ಚ್‌ನಲ್ಲಿ‌ ರಜಿನಿಕಾಂತ್‌ರನ್ನೇ ಮೀರಿಸಿದ ಈ ಕಾಲಿವುಡ್‌ ನಟ


Team Udayavani, Dec 12, 2023, 6:25 PM IST

tdy-17

ಚೆನ್ನೈ: ಕಾಲಿವುಡ್‌ ಸಿನಿಮಾರಂಗ ಈ ವರ್ಷ ಕೆಲ ಬಿಗ್‌ ಹಿಟ್‌ ಗಳನ್ನು ಕಂಡಿದೆ. ಸೂಪರ್‌ ಸ್ಟಾರ್‌ ಗಳ ಸಿನಿಮಾಗಳು ಬಾಕ್ಸ್‌ ಆಫೀಸ್‌ ನಲ್ಲಿ ಯಶಸ್ಸು ಕಾಣುವುದರ ಜೊತೆ ಕಾಲಿವುಡ್ ಸೆಲೆಬ್ರಿಟಿಗಳು ಗೂಗಲ್‌ ಸರ್ಚ್‌ ನಲ್ಲೂ ಮುಂಚೂಣಿದ್ದಾರೆ.

2023 ರ ಸಾಲಿನಲ್ಲಿ ಕಾಲಿವುಡ್‌ ನ ಈ ಕೆಳಗಿನ ಸೂಪರ್‌ ಸ್ಟಾರ್‌ ನಟರನ್ನು ಜನ ಹೆಚ್ಚಾಗಿ ಗೂಗಲ್‌ ನಲ್ಲಿ ಹುಡುಕಿದ್ದಾರೆ.

ದಳಪತಿ ವಿಜಯ್:‌ ದಳಪತಿ ವಿಜಯ್‌ ಅವರನ್ನು ಈ ವರ್ಷ ಗೂಗಲ್‌ ನಲ್ಲಿ ಅತೀ ಹೆಚ್ಚು ಬಾರಿ ಜನ ಸರ್ಚ್‌ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಕಾಲಿವುಡ್‌ ನಲ್ಲಿ ವಿಜಯ್‌ ಅಗ್ರಸ್ಥಾನದಲ್ಲಿದ್ದಾರೆ. ಇದಕ್ಕೊಂದು ಕಾರಣವೆಂದರೆ ಈ ವರ್ಷ ವಿಜಯ್‌ ಅವರು ಕಾಣಿಸಿಕೊಂಡ ಎರಡು ಸಿನಿಮಾವೆಂದರೆ ತಪ್ಪಾಗದು. ವರ್ಷದ ಆರಂಭದಲ್ಲಿ ʼವಾರಿಸುʼ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಲೋಕೇಶ್‌ ಕನಕರಾಜ್‌ ಅವರ ʼಲಿಯೋʼ ದಲ್ಲಿ ವಿಜಯ್‌ ಕಾಣಿಸಿಕೊಂಡರು. ಈ ಸಮಯದಲ್ಲಿ ವಿಜಯ್‌ ಅವರನ್ನು ಜನ ಹೆಚ್ಚು ಬಾರಿ ಗೂಗಲ್‌ ಮಾಡಿದ್ದಾರೆ.

ಸೂಪರ್‌ ಸ್ಟಾರ್‌ ರಜಿನಿಕಾಂತ್:‌  2023  ರಜಿನಿಕಾಂತ್‌ ಅವರಿಗೆ ಗೋಲ್ಡನ್‌ ಇಯರ್‌ ಎನ್ನಬಹುದು. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಬಂದ ʼಜೈಲರ್‌ʼ ಕೋಟಿ ಕೋಟಿ ಗಳಿಸಿತು. ಇದರೊಂದಿಗೆ ರಜಿನಿಕಾಂತ್ ಹವಾ ಗೂಗಲ್‌ ಸರ್ಚ್‌ ನಲ್ಲೂ ಹೆಚ್ಚು ಕಾಣಿಸಿಕೊಂಡಿತು. ಈ ಪಟ್ಟಿಯಲ್ಲಿ ರಜಿನಿಕಾಂತ್‌ ಸೆಕೆಂಡ್‌ ಸ್ಪಾಟ್‌ ನಲ್ಲಿದ್ದಾರೆ.

ಧನುಷ್:‌ ಕಾಲಿವುಡ್‌ ನ ಮತ್ತೊಬ್ಬ ಸ್ಟಾರ್‌ ನಟ ಧನುಷ್‌ ಅವರು ಗೂಗಲ್‌ ಸರ್ಚ್‌ ನಲ್ಲಿ ಮೂರನೇ ನಂಬರ್‌ ನಲ್ಲಿದ್ದಾರೆ. ಈ ವರ್ಷ ಅವರು ನಟಿಸಿದ ʼವಾತಿʼ ಸಿನಿಮಾ ಒಂದಷ್ಟು ಜನರಿಂದ ಮೆಚ್ಚುಗೆ ಪಡೆಯಿತು. ಇದರೊಂದಿಗೆ ಅವರ ಮುಂದಿನ ಸಿನಿಮಾ ʼಕ್ಯಾಪ್ಟನ್‌ ಮಿಲ್ಲರ್‌ʼ ಬಗ್ಗೆ ಜನ ಗೂಗಲ್‌ ನಲ್ಲಿ ಹುಡುಕಿದ ವೇಳೆ ಧನುಷ್‌ ಅವರ ಬಗ್ಗೆ ಗೂಗಲ್‌ ಮಾಡಿದ್ದಾರೆ.

ಅಜಿತ್‌ ಕುಮಾರ್: ನಟ ಅಜಿತ್‌ ಕುಮಾರ್‌ ಅವರು ಸಿನಿಮಾ ವಿಚಾರ ಮಾತ್ರವಲ್ಲದೆ ತನ್ನ ಬೈಕ್‌ ಜರ್ನಿಯ ವಿಚಾರದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. ಈ ವರ್ಷದ ಆರಂಭದಲ್ಲಿ ಅವರ ʼತುಣಿವುʼ ಸಿನಿಮಾ ತೆರೆಕಂಡಿತ್ತು. ಈ ಪಟ್ಟಿಯಲ್ಲಿ ಅಜಿತ್‌ 4ನೇ ಸ್ಥಾನದಲ್ಲಿದ್ದಾರೆ.

ಸೂರ್ಯ: ನಟ ಸೂರ್ಯ ಅವರಿಗೆ ದೊಡ್ಡ ಅಭಿಮಾನಿಗಳ ವರ್ಗವಿದೆ. ʼಜೈ ಭೀಮ್‌ʼ ನಟ ಈ ವರ್ಷ ಗೂಗಲ್‌ ಆಗಿರುವ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಅವರು ಈ ವರ್ಷ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆದರೂ ಅವರ ಮುಂದಿನ ಬಹು ನಿರೀಕ್ಷಿತ ʼ ಕಂಗುವʼ ಸಿನಿಮಾದ ವಿಚಾರದಲ್ಲಿ ಅವರು ಟ್ರೆಂಡ್‌ ಆಗಿದ್ದರು. ಹಾಗಾಗಿ ಅವರು ಗೂಗಲ್‌ ಇಯರ್‌ ಇನ್‌ ಸರ್ಚ್‌ ನಲ್ಲಿ ಕಾಣಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.