ಕೋವಿಡ್ ಸಂಕಷ್ಟದಲ್ಲಿ ಮಗ ಮನೆಬಿಟ್ಟು ಹೋದರೂ ಎದೆಗುಂದದ ವೃದ್ಧೆಯ ಸ್ವಾವಲಂಬಿ ಬದುಕು
Team Udayavani, May 22, 2021, 7:13 PM IST
ಗಂಗಾವತಿ: ಕಳೆದ ವರ್ಷ ಪತಿ ಮೃತನಾದ ಇದ್ದ ಮಗ ಕೂಡ ಮನೆ ಕಟ್ಟಲು ಮಾಡಿದ ಸಾಲ ಕಟ್ಟಲಾಗದೇ ಕೊರೊನಾ ಲಾಕ್ ಡೌನ್ ನಿಂದ ಉದ್ಯೋಗವಿಲ್ಲದೇ ಊರು ಬಿಟ್ಟು ಹೋದರೂ ಎದೆಗುಂದದೆ ಒಬ್ಬಂಟಿ ವೃದ್ದೆ ನೀಲಕಂಠೇಶ್ವರಕ್ಯಾಂಪಿನ ನಿವಾಸಿ ಹಂಪಮ್ಮ ಐಲಿ ಗಂಡ ದಿವಂಗತ ಲೋಕಪ್ಪ ಆದರ್ಶವಾಗಿದ್ದಾರೆ.
ಕಳೆದ ಅನಾರೋಗ್ಯದ ಕಾರಣ ಪತಿ ಮೃತರಾಗಿದ್ದಾರೆ. ಒರ್ವಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಒರ್ವ ಪುತ್ರನಿಗೆ ಮದುವೆಯಾಗಿದ್ದು ತಗಡಿನ ಮನೆ ನಿರ್ಮಾಣಕ್ಕಾಗಿ ಗುಂಪುಗಳಲ್ಲಿ ಸಾಲ ಮಾಡಿ ಕೊರೊನಾ ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಬೇರೆ ಊರಿಗೆ ಹೋಗಿ ನೆಲೆಸಿದ್ದಾರೆ. ಸಾಲ ಮಾಡಿದಕ್ಕಾಗಿ ಮನೆಯನ್ನು ಸಂಬಂಧಿಕರು ತಮ್ನ ವಶಕ್ಕೆ ತೆಗೆದುಕೊಂಡರೂ ವೃದ್ದೆ ಹಂಪಮ್ಮ ಐಲಿ ಇರಲು ಅನುಕೂಲ ಮಾಡಿಕೊಟ್ಡಿದ್ದಾರೆ.
ಇದನ್ನೂ ಓದಿ :ಕೋವಿಡ್ ಸೋಂಕಿನಿಂದ ಪತಿ ಸಾವು : ಮನನೊಂದ ಪತ್ನಿ ನೇಣಿಗೆ ಶರಣು
ಹಂಪಮ್ಮಐಲಿ ಅವರು ನಿತ್ಯವೂ ನೀಲಕಂಠೇಶ್ವರ ವೃತ್ತದ ಬಳಿ ಪುಟಪಾತ್ ಮೇಲೆ ಬಿಸ್ಕತ್ತು ಬೀಡಿ ಸಿಗರೇಟು ಅಡಿಕೆ ಎಲೆ ಸೇರಿ ಸಣ್ಣಪ್ರಮಾಣದಲ್ಲಿ ವ್ಯಾಪಾರಿ ಮಾಡಿ ಬದುಕು ನಡೆಸಿತ್ತಿದ್ದಾರೆ. ಮಗ ಬಿಟ್ಟು ಹೋದರೂ ಮಗನ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಅನ್ನ ಭಾಗ್ಯ ಅಕ್ಕಿ ಪಡೆದು ನಿತ್ಯವೂ 50 ರೂ. ವ್ಯಾಪಾರದಿಂದ ಉಳಿಯುತ್ತದೆ. ಮಾಶಾಸನ 500 ರೂ ಬರುತ್ತದೆ. ಜೀವನ ನಡೆಸುತ್ತಿದ್ದು ಮಗನ ಸಾಲ ಮುಟ್ಟಬೇಕು. ಕೊರೊನಾ ರೋಗದಿಂದ ಎಲ್ಲರಿಗೂ ದುಡಿಮೆಯಿಲ್ಲ. ಹಾಗೆಂದು ಮನೆಯಲ್ಲಿ ಕುಳಿತರೆ ಜೀವನ ನಡೆಯುವುದಿಲ್ಲ ಎಂದು ಸ್ವಾಭಿಮಾನಿ ಹಂಪಮ್ಮ ಐಲಿ ಹೇಳುವಾಗ ಕಣ್ಣಲ್ಲಿ ನೀರು ಬಂದಿತ್ತು. ಕುಳಿತು ಕೆಡಬಾರದು ಮಾಡಿ ಕೆಡಬೇಕೆನ್ನುವ ಇವರ ಮಾತು ಆದರ್ಶವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು
H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ
Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ
MUST WATCH
ಹೊಸ ಸೇರ್ಪಡೆ
Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು
H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ
Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ