ಹೃಷಿಕೇಶದ ಗುಹೆಯಲ್ಲಿ ವಾಸಿಸುವ ಸಾಧುವಿನಿಂದ ಶ್ರೀ ರಾಮ ಮಂದಿರಕ್ಕೆ 1 ಕೋಟಿ ರೂ. ದೇಣಿಗೆ
Team Udayavani, Jan 30, 2021, 9:35 PM IST
ಹರಿದ್ವಾರ: ಹೃಷಿಕೇಶದ ಗುಹೆಯಲ್ಲಿ ವಾಸಿಸುವ 83 ವರ್ಷದ ಸಾಧುವೊಬ್ಬರು ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣಕ್ಕೆ ಬರೋಬ್ಬರಿ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಸ್ವಾಮಿ ಶಂಕರ್ ದಾಸ್ ತಮ್ಮ ಬೃಹತ್ ದೇಣಿಗೆಯ ಚೆಕ್ ಅನ್ನು ವಿಶ್ವ ಹಿಂದೂ ಪರಿಷತ್ಗೆ ಹಸ್ತಾಂತರಿಸಿದ್ದಾರೆ.
“ನಾನು 50 ವರ್ಷಗಳಿಂದ ಗುಹೆಯಲ್ಲಿ ವಾಸಿಸುತ್ತಿದ್ದೇನೆ. ಗುಹೆಗೆ ಆಗಮಿಸುವ ಭಕ್ತಾದಿಗಳು ನೀಡುವ ದೇಣಿಗೆಯನ್ನು ಒಂದೆಡೆ ಸಂಗ್ರಹಿಸಿ, ರಾಮಮಂದಿರ ನಿರ್ಮಾಣಕ್ಕೆ ದಾನವಾಗಿ ನೀಡುವುದು ನನ್ನ ದೀರ್ಘಕಾಲದ ಕನಸಾಗಿತ್ತು’ ಎಂದು ಸ್ವಾಮಿ ಶಂಕರ್ ದಾಸ್ ಹೇಳಿದ್ದಾರೆ.
ಸಾಧು 1 ಕೋಟಿ ರೂ. ಚೆಕ್ ಬರೆದಾಗ, ಬ್ಯಾಂಕ್ನವರಿಗೆ ಅಚ್ಚರಿಯಾಗಿತ್ತು. ಕೂಡಲೇ ಅವರ ಖಾತೆ ಪರಿಶೀಲಿಸಿದಾಗ ಅಷ್ಟು ಮೊತ್ತ ಇರುವುದು ದೃಢಪಟ್ಟಿದೆ. ಬಳಿಕ ಬ್ಯಾಂಕ್ನವರು ವಿಎಚ್ಪಿ, ಆರೆಸ್ಸೆಸ್ ಮುಖಂಡರನ್ನು ಆಹ್ವಾನಿಸಿ, ಸಾಧು ಅವರ ಬೃಹತ್ ಮೊತ್ತವನ್ನು ಸುರಕ್ಷಿತವಾಗಿ ಹಸ್ತಾಂತರಿಸಲು ನೆರವಾಗಿದ್ದಾರೆ.
ಇದನ್ನೂ ಓದಿ:ಇಸ್ರೇಲಿ ರಾಯಭಾರ ಕಚೇರಿ ಬಳಿ ಸ್ಫೋಟದ ವೇಳೆ 45 ಸಾವಿರ ಮೊಬೈಲ್ಗಳು ಸಕ್ರೀಯ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ