Kasaragod ಜ್ವರದಿಂದ 2ನೇ ತರಗತಿ ಬಾಲಕ ಸಾವು
Team Udayavani, Aug 4, 2023, 11:59 PM IST
ಕಾಸರಗೋಡು: ಹೊಸದುರ್ಗ ತೆರುವತ್ತ್ ಲಕ್ಷ್ಮೀ ನಗರದ ವಿ. ವಿನೋದ್ ಅವರ ಪುತ್ರ ರಯಾನ್ಕೃಷ್ಣ (9) ಜ್ವರದಿಂದ ಸಾವಿಗೀಡಾದರು. ಎರಡನೇ ತರಗತಿ ವಿದ್ಯಾರ್ಥಿಯಾದ ರಯಾನ್ನನ್ನು ಚೆನ್ನೈಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜ್ವರದಿಂದ ಮೀನು ಕಾರ್ಮಿಕ ಸಾವು
ಕಾಸರಗೋಡು: ಜ್ವರ ಬಾಧಿಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಸರಗೋಡು ಕಸಬಾ ಬೀಚ್ ಕಡಪ್ಪುರದ ವಿನಾಯಕಂ ನಿಲಯ ನಿವಾಸಿ ಕೇಶವ ಕಾರ್ನವರ್ ಅವರ ಪುತ್ರ ಕೆ. ಪ್ರಶಾಂತ್ (52) ಸಾವಿಗೀಡಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ