ಆರೋಗ್ಯವಂತ ಸಮಾಜಕ್ಕೆ ಭಾಷೆಗಿಂತ ಮನಸು ಮುಖ್ಯ


Team Udayavani, Feb 10, 2019, 1:25 AM IST

09vnr01pic1.jpg

ವಿದ್ವಾನಗರ: ಆರೋಗ್ಯಕರವಾದ ಸಮಾಜಕ್ಕೆ ಒಳ್ಳೆಯ ಮನಸ್ಸುಗಳಿರಬೇಕು, ಅದಕ್ಕೆ ಭಾಷೆ ಮುಖ್ಯವಲ್ಲ, ಪುಸ್ತಕ ರೂಪದಲ್ಲಿ ಬೇರೆಯವರ ಅರಿವುಗಳನ್ನು ಅಥೆ„ರ್ಸಿಕೊಳ್ಳುವುದರೊಂದಿಗೆ ಸೌಹಾರ್ದತೆಯು ಅಭಿವೃದ್ಧಿಯು ಸಾಧ್ಯ ಎಂಬುದಾಗಿ ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎಂ.ರವಿಕುಮಾರ್‌ ಹೇಳಿದರು.

ಕಾಸರಗೋಡು ಹೊಸಬಸ್‌ನಿಲ್ದಾಣ ಪರಿಸರದ ಸ್ಪೀಡ್‌ ವೇ ಇನ್‌ ಸಭಾಂಗಣದಲ್ಲಿ ಶನಿವಾರ ಕೈರಳಿ ಪ್ರಕಾಶನದ ಉದಯೋನ್ಮುಖ ಕವಿ-ಕವಯತ್ರಿಯರ ಕವನ ಸಂಕಲನವಾದ ಗಡಿನಾಡ ಕಾವ್ಯ ಕೈರಳಿ ನೂತನ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಕ್ರೀಡಾ ಅಂಕಣಗಾರ ಎಸ್‌.ಜಗದೀಶ್ಚಂದ್ರ ಅಂಚನ್‌ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.

ಪ್ರಸ್ತುತ ಪುಸ್ತಕ ಓದುವಿಕೆ ಕಡಿಕಾರ್ಯಕ್ರಮವನ್ನು ಶಾಸಕ ಎನ್‌.ಎ.ನೆಲ್ಲಿಕುನ್ನು, ಉದ್ಘಾಟಿದರು. ಮಧುರೈ ಕಾಮರಾಜ ವಿವಿಯ ವಿಶ್ರಾಂತ ಕನ್ನಡ ವಿಭಾಗ ಮುಖ್ಯಸ್ಥ ಹರಿಕೃಷ್ಣ ಭರಣ್ಯ, ಅಧ್ಯಕ್ಷತೆ ವಹಿಸಿದ್ದರು,.

ಕೃತಿಗಾರರಾದ ಕೇಳು ಮಾಸ್ತರ್‌ ಅಗಲ್ಪಾಡಿ, ರವಿ ನಾಯ್ಕಪು, ಶ್ರೀಕಾಂತ್‌ ನೆಟ್ಟಣಿಗೆ ಅವರನ್ನು ಸನ್ಮಾನಿಸಲಾಯಿತು. ಕೈರಳಿ ಪ್ರಕಾಶನದ ವತಿಯಿಂದ ಶಾಸಕ ಎನ್‌.ಎ.ನೆಲ್ಲಿಕುನ್ನು ಹಾಗೂ ವಾರ್ತಾ ಇಲಾಖೆ ನಿರ್ದೇಶಕ ಎಂ.ರವಿಕುಮಾರ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೇಳು ಮಾಸ್ತರ್‌ ಅಗಲ್ಪಾಡಿ ಅವರ ಕಾಸರಗೋಡಿನ ಸಿರಿಗನ್ನಡ ಸಾಹಿತಿಗಳು ಕೃತಿಯ ವಿಮರ್ಶೆಯನ್ನು ಮಂಗಳೂರು ಅಲೋಶಿಯಸ್‌ ಸಂಧ್ಯಾ ಕಾಲೇಜು ಕನ್ನಡ ವಿಭಾಗ ಉಪನ್ಯಾಸಕ ಕೆ.ಮಹಾಲಿಂಗ ಭಟ್ ಮಾಡಿದರು. ಅದೇ ಸಂದರ್ಭದಲ್ಲಿ ರವಿ ನಾಯ್ಕಪು ಅವರ ದಾನಗಂಗೆ ಪುಸ್ತಕವನ್ನು ಸಾಹಿತಿ, ಹಿರಿಯ ಪತ್ರಕರ್ತ ಮಲಾರ್‌ ಜಯರಾಮ ರೈ ಮತ್ತು ಶ್ರೀಕಾಂತ್‌ ನೆಟ್ಟಣಿಗೆ ಅವರ ದೀಪದ ಔನ್ನತ್ಯ ಕೃತಿಯ ವಿಮರ್ಶೆಯನ್ನು ನಿವೃತ್ತ ಬ್ಯಾಂಕ್‌ ಅಧಿಕಾರಿ ಎಸ್‌.ಜಗನ್ನಾಥ ಶೆಟ್ಟಿ ನಿರ್ವಹಿಸಿದರು.

ಕೈರಳಿ ಪ್ರಕಾಶನದ ಪ್ರಕಾಶಕ ಎ.ಆರ್‌.ಸುಬ್ಬಯ್ಯಕಟ್ಟೆ, ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಜಿ.ಪಂ ಸದಸ್ಯ ಅಡ್ವಾ.ಕೆ.ಶ್ರೀಕಾಂತ್‌, ಹರಿದಾಸ ಜಯಾನಂದ ಕುಮಾರ್‌ ಹೊಸದುರ್ಗ, ಗಡಿನಾಡ ಸಾಹಿತ್ಯ ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ನಿವೃತ್ತ ಉಪಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ ಮಾತನಾಡಿದರು. ಸಂಧ್ಯಾಗೀತಾ ಬಾಯಾರು ಪ್ರಾರ್ಥನೆ ಹಾಡಿದರು. ಪ್ರೊ.ಎ.ಶ್ರೀನಾಥ್‌ ಪ್ರಾಸ್ತಾವಿಸಿ ದರು. ಎ.ಎನ್‌.ನೆಟ್ಟಣಿಗೆ ಸ್ವಾಗತಿಸಿ, ಝಡ್‌ ಎ.ಕೈಯಾರ್‌ ವಂದಿಸಿದರು. ಪುರುಷೋತ್ತಮ ಭಟ್ ಪೈವಳಿಕೆ, ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ರಿತಿಖ್‌ ಯಾದವ, ವಸಂತ ಭಾರಡ್ಕ, ಸಮನ್ವಿತಾ ಗಣೇಶ್‌, ಆಭಿಜ್ನಾ, ಮುರಳಿ ನೀರ್ಚಾಲ್‌ ಗಾಯನದ ಮೂಲಕ ಮನ ರಂಜಿಸಿದರು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.