Kasaragod; ಸ್ಕೂಟರ್-ಕಾರು ಢಿಕ್ಕಿ ಇಬ್ಬರ ಸಾವು; ಐವರಿಗೆ ಗಾಯ
Team Udayavani, Jan 10, 2024, 12:09 AM IST
ಕಾಸರಗೋಡು: ಪೆರಿಯ ಬಳಿಯ ಕುಣಿಯದಲ್ಲಿ ಜ. 9ರಂದು ಬೆಳಗ್ಗೆ ಕಾರು-ಸ್ಕೂಟರ್ ಢಿಕ್ಕಿ ಹೊಡೆದು ಇಬ್ಬರು ಸಾವಿಗೀಡಾಗಿ, ಐವರು ಗಾಯ ಗೊಂಡಿದ್ದಾರೆ.
ನಿವೃತ್ತ ಸಿಪಿಸಿಆರ್ಐ ಸಿಬಂದಿ, ತಲಕ್ಲಾಯಿ ನಿವಾಸಿ ಎ. ನಾರಾಯಣನ್ ನಾಯರ್ (65) ಮತ್ತು ಸಂಬಂಧಿಕ ಚಟ್ಟಂಚಾಲ್ನ ಗೋಪಾಲ ಕೃಷ್ಣನ್ ನಾಯರ್(58) ಸಾವಿಗೀಡಾದವರು.
ಸ್ಕೂಟರ್ಗೆ ಢಿಕ್ಕಿ ಹೊಡೆದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದಿತು. ಇದೇ ವೇಳೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಹಂಸ ಮತ್ತು ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ