ಸೋಮವಾರವೂ ಪತ್ತೆಯಾಗಿಲ್ಲ ಮನೋಜ್ ದೇಹ
Team Udayavani, Jun 26, 2018, 9:37 AM IST
ಸೋಮವಾರಪೇಟೆ: ಮಲ್ಲಳ್ಳಿ ಜಲಪಾತದಲ್ಲಿ ಶುಕ್ರವಾರ ಕಾಲು ಜಾರಿಬಿದ್ದು ಮೃತಪಟ್ಟ ಕುಶಾಲನಗರ ಸುಂದರನಗರ ನಿವಾಸಿ ಮನೋಜ್(24)ನ ಮೃತದೇಹ ಪತ್ತೆಕಾರ್ಯ ಸೋಮವಾರವೂ ಮುಂದುವರಿಯಿತು.
ಮುಳುಗುತಜ್ಞ ಕುಶಾಲನಗರದ ರಾಮಕೃಷ್ಣ ನೇತೃತ್ವದ ತಂಡ ಹಗ್ಗದ ಸಹಾಯದಿಂದ ಜಲಪಾತದ ಬಂಡೆಗಳನ್ನು ಇಳಿದು ಹುಡುಕಾಟ ನಡೆಸಿದರು. ಜಲಪಾತದ ಹಿಂಭಾಗದಲ್ಲಿರುವ ಜಲವಿದ್ಯುತ್ ಘಟಕದಲ್ಲಿ ಅರ್ಧ ಗಂಟೆಗಳ ಕಾಲ ನೀರಿನ ಹರಿವಿಗೆ ತಡೆವೊಡ್ಡಲಾಯಿತು. ಜಲಪಾತದಲ್ಲಿ ನೀರಿನ ಹರಿವು ಕಡಿಮೆಯಾದಂತೆ ಪತ್ತೆಕಾರ್ಯ ತೀವ್ರಗೊಳಿಸಲಾಯಿತು. ಆದರೂ ದೇಹ ಪತ್ತೆಯಾಗಿಲ್ಲ. ಮಂಗಳವಾರ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಠಾಣಾಧಿಕಾರಿ ಶಿವಣ್ಣ ತಿಳಿಸಿದರು. ಎಎಸ್ಐ ಕುಟ್ಟಪ್ಪ, ಸಿಬಂದಿ ವರ್ಗದ ಜಗದೀಶ್, ಕುಮಾರ್ ಸ್ಥಳದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ