ಪಾರೆಸ್ಥಾನ ಶ್ರೀಕ್ಷೇತ್ರ ಕಳಿಯಾಟ ಮಹೋತ್ಸವ ಸಂಪನ್ನ
Team Udayavani, Apr 9, 2018, 9:35 AM IST
ಕುಂಬಳೆ: ಕುಂಬಳೆ ಬಳಿಯ ಅರಿಕ್ಕಾಡಿ ಪಾರೆಸ್ಥಾನ ಶ್ರೀ ಭಗವತೀ ಆಲಿ ಚಾಮುಂಡಿ ಕ್ಷೇತ್ರದ ಕಳಿಯಾಟ ಮಹೋತ್ಸವವು ಸಂಪನ್ನಗೊಂಡಿತು. ಎ. 6ರಂದು ಬೆಳಗ್ಗೆ ಪೀಯಾಯಿ, ಆಲಿ ಭೂತ, ಮಲಯಾಂ ಚಾಮುಂಡಿ ದೈವದ ಕೋಲ, ವೀರಪುತ್ರನ್ ದೈವದ ಕೋಲ, ಸಂಜೆ ಭಗವತೀ ದರ್ಶನ, ಕೆಂಡಸೇವೆ, ಬಿಂಬದರ್ಶನ, ಪಾಡಾರ್ಕುಳಙರ ಭಗವತೀ (ಹೂಮುಡಿ) ಮಂತ್ರಮೂರ್ತಿ, ಆಲಿಭೂತ, ಕಲಶ ಪ್ರದಕ್ಷಿಣೆ ನಡೆಯಿತು. ಧ್ವಜಾವರೋಹಣ, ಪ್ರಸಾದ ವಿತರಣೆಯ ಬಳಿಕ ಉತ್ಸವಮೂರ್ತಿ, ಧ್ವಜ, ತಿರುವಾಯುಧ, ಛತ್ರ, ಚಾಮರಗಳೊಂದಿಗೆ ವಾದ್ಯ ಘೋಷದೊಂದಿಗೆ ಭಂಡಾರ ಮನೆಗೆ ಭಂಡಾರ ಮರಳಿದ ಬಳಿಕ ಭೂರಿ ಭೋಜನದೊಂದಿಗೆ ಉತ್ಸವ ಸಂಪನ್ನಗೊಂಡಿತು.
ಚಿತ್ರ : ಋತಿಕ್ ದೀಪಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ