Ginger; ಕೊನೆಗೂ ದ್ವಿಶತಕ ಬಾರಿಸಿಯೇ ಬಿಟ್ಟ ಶುಂಠಿಯಣ್ಣ
Team Udayavani, May 6, 2023, 3:31 PM IST
ಬಜಪೆ: ಮಾರ್ಚ್ತಿಂಗಳ ಕೊನೆಯಲ್ಲಿ ಶತಕ ಬಾರಿಸಿದ ಶುಂಠಿ ಶುಕ್ರವಾರ ದ್ವಿಶತಕ ಬಾರಿಸಿದೆ. ಕೆ.ಜಿ. ರಖಂ ದರವೇ ಕೆ.ಜಿ. 200 ರೂ. ಮಾರ್ಚ್ ತಿಂಗಳ ಅಂತ್ಯದಲ್ಲಿ ಕೆ.ಜಿ.ಗೆ 100 ರೂ. ಆಗಿತ್ತು, ನಿಧಾನವಾಗಿ ದರವನ್ನು ಹೆಚ್ಚುತ್ತ ಬಂದಿದ್ದು, ಕೆ.ಜಿ. 130, 140ಯಲ್ಲಿದ್ದ ದರ 160 ರೂ. ತನಕ ಏರಿ ಶುಕ್ರವಾ ಒಮ್ಮೆಲೇ ಜಿಗಿತ ಕಂಡಿತು.
ಕೊರೊನಾ ಸಮಯದಲ್ಲಿ ಅತೀ ಅಗತ್ಯವಾಗಿದ್ದ ಹೆಚ್ಚು ಬೇಡಿಕೆಯ ಆ ಸಮಯದಲ್ಲಿ 40, 50 ರೂ.ದರದಲ್ಲಿತ್ತು. ಅದರೇ ಈಗ ಒಮ್ಮೆಲೇ ದ್ವಿಶತಕ ಬಾರಿಸಿದೆ.
ಬದಿಗೆ ಸರಿದ ಶುಂಠಿ ವ್ಯಾಪಾರಸ್ಥರು
ತರಕಾರಿ ಅಂಗಡಿಗಳಲ್ಲಿ ಶುಂಠಿಯಣ್ಣ ಎದುರು ಕಾಣಿಸುತ್ತಿದ್ದ. ಆದರೆ ಶತಕ ಹಾಗೂ ದ್ವಿಶತಕ ಬಾರಿಸಿದ ಅನಂತದ ತರಕಾರಿ ವ್ಯಾಪಾರಸ್ಥರು ಶುಂಠಿಯಣ್ಣನನ್ನು ಮರೆಯಲ್ಲಿಟ್ಟು ಮಾರುವಂತಾಯಿತು. ಗ್ರಾಹಕರಿಗೆ ಮೊದಲೇ ದರ ಹೇಳಿ ಕೊಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !