Belthangady;ಕೊಕ್ಕಡ ಸಮೀಪ ಬೈಕ್ಗಳೆರಡು ಢಿಕ್ಕಿ, ಗಾಯ
Team Udayavani, Feb 12, 2024, 12:40 AM IST
ಬೆಳ್ತಂಗಡಿ: ಕೊಕ್ಕಡ ಗ್ರಾಮದ ಕಲಂದೂರು ಸಮೀಪ ಬೈಕ್ಗಳೆರಡು ಢಿಕ್ಕಿಯಾದ ಪರಿಣಾಮ ಸವಾರರು ಗಾಯಗೊಂಡ ಘಟನೆ ನಡೆದಿದೆ.
ಹತ್ಯಡ್ಕ ನಿವಾಸಿ ಉಪೇಂದ್ರ ಹಾಗೂ ಜಾರ್ಜ್ ಗಾಯಗೊಂಡವರು. ಉಪೇಂದ್ರ ಅವರು ಬೆಳ್ತಂಗಡಿಯಿಂದ ಕೊಕ್ಕಡ ಕಡೆ ಸಾಗುವಾಗ ಜಾರ್ಜ್ ಎಂಬವರು ನಿರ್ಲಕ್ಷ್ಯತನದಿಂದ ವಿರುದ್ಧ ದಿಕ್ಕಿನಿಂದ ಬಂದು ಅಪಘಾತ ಎಸಗಿದ್ದಾರೆ.
ಪರಿಣಾಮ ಬೈಕ್ಗಳು ಢಿಕ್ಕಿಯಾಗಿ ಸವಾರ ಉಪೇಂದ್ರ ಅವರಿಗೆ ಹಾಗೂ ಮತ್ತೊಂದು ಬೈಕ್ ಸವಾರ ಜಾರ್ಜ್ ಅವರಿಗೆ ಗಾಯವಾಗಿದೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !