ತೊಡಿಕಾನದ ಯುವಕ ಆತ್ಮಹತ್ಯೆ
Team Udayavani, Feb 9, 2024, 12:24 AM IST
ಅರಂತೋಡು: ತೊಡಿಕಾನ ಗ್ರಾಮದ ದೇವರಗುಂಡಿಯಲ್ಲಿ ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ. ದೇವರಗುಂಡಿಯ ವೆಂಕಪ್ಪ ನಾಯ್ಕ ಅವರ ಪುತ್ರ ಲಕ್ಷ್ಮಣ (37) ಆತ್ಮಹತ್ಯೆ ಮಾಡಿಕೊಂಡವರು. ಮೃತ ಯುವಕ ತಂದೆ, ತಾಯಿ, ಇಬ್ಬರು ಸಹೋದರರು ಹಾಗೂ ಸಹೋದರರಿಯರನ್ನು ಅಗಲಿದ್ದಾರೆ.