ಛತ್ತೀಸ್ಗಡ: ಗುಂಡಿನ ಚಕಮಕಿ; ನಕ್ಸಲ್ ನಾಯಕ ಹತ್ಯೆ
Team Udayavani, May 4, 2022, 9:30 PM IST
ಖುಂಟಿ/ನಾರಾಯಣಪುರ: ಛತ್ತೀಸ್ಗಡದಲ್ಲಿ ಬುಧವಾರ ನಕ್ಸಲರ ಜತೆಗೆ ಎರಡು ಪ್ರತ್ಯೇಕ ಎನ್ಕೌಂಟಕ್ಗಳು ನಡೆದಿವೆ.
ಒಟ್ಟು 40 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ನಕ್ಸಲ್ ನಾಯಕ ಲಕಾ ಪಹಾನ್ ಬುಧವಾರ ಪೊಲೀಸರ ಜತೆಗಿನ ಗುಂಡಿನ ಚಕಮಕಿಯಲ್ಲಿ ಸಾವಿಗೀಡಾಗಿದ್ದಾನೆ.
ನಿಷೇಧಕ್ಕೊಳಗಾಗಿರುವ ಪಿಎಲ್ಎಫ್ಐನ ಸಮಿತಿಯ ಕಾರ್ಯದರ್ಶಿಯಾಗಿ ಲಕಾ ಪಹಾನ್ ಕಾರ್ಯನಿರ್ವಹಿಸುತ್ತಿದ್ದ.ಜಾರ್ಖಂಡ್ನ ಖುಂಟಿ ಜಿಲ್ಲೆಯ ಕೋಟ ಇಂಡಿಪಿಡಿ ಅರಣ್ಯ ವಲಯದಲ್ಲಿ ನಕ್ಸಲರು ಅಡಗಿಗೊಂಡಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ವಿಶೇಷ ದಾಳಿ ಪಡೆ ಸ್ಥಳಕ್ಕೆ ತೆರಳಿದಾಗ ಈ ಗುಂಡಿನ ಚಕಮಕಿ ನಡೆದಿದೆ.
ಇನ್ನೊಂದೆಡೆ, ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲರೊಂದಿಗೆ ನಡೆದ ಚಕಮಕಿಯಲ್ಲಿ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ