Dam: ತೆಲಂಗಾಣದಿಂದ ನೀರು ಬಿಟ್ಟ ಆಂಧ್ರ- ತೆಲಂಗಾಣದ ಪ್ರಬಲ ಆಕ್ಷೇಪ

ನಾಗಾರ್ಜುನ ಸಾಗರ ಡ್ಯಾಮ್‌ನಲ್ಲಿ ಹೈಡ್ರಾಮಾ

Team Udayavani, Dec 3, 2023, 12:04 AM IST

dam

ಹೈದರಾಬಾದ್‌: ರವಿವಾರ‌ ತೆಲಂಗಾಣ ರಾಜ್ಯ ಮಹತ್ವದ ಚುನಾವಣ ಫ‌ಲಿತಾಂಶಕ್ಕೆ ಸಿದ್ಧವಾಗಿದೆ. ಅದರ ನಡುವೆಯೇ ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ನಡುವೆ ಗಲಾಟೆಯೊಂದು ಆರಂಭವಾಗಿ, ಕೇಂದ್ರ ಸರಕಾ ರದ ಮಧ್ಯಪ್ರವೇಶದಿಂದ ತಣ್ಣಗಾಗಿದೆ. ಗುರುವಾರ ತೆಲಂಗಾಣದಲ್ಲಿ ಮತದಾನ ನಡೆಯುತ್ತಿತ್ತು. ಅದಕ್ಕೂ ಕೆಲವು ಗಂಟೆಗಳ ಮುನ್ನವೇ ಅಂದರೆ ಬುಧವಾರ ತಡ ರಾತ್ರಿ 2 ಗಂಟೆಗೆ ಆಂಧ್ರಪ್ರದೇಶದ ಪೊಲೀಸರು ನಾಗಾರ್ಜುನಸಾಗರ ಆಣೆಕಟ್ಟಿನಿಂದ ನೀರು ಹರಿಯ ಬಿಟ್ಟಿದ್ದಾರೆ. ಅದಾದ ಮೇಲೆ “ಕುಡಿಯುವ ನೀರಿಗಾಗಿ ನಾವು ನಾಗಾರ್ಜುನ ಬಲಕಾಲುವೆಯಿಂದ ನೀರನ್ನು ಹೊರಗೆ ಬಿಟ್ಟಿದ್ದೇವೆ’ ಎಂದು ಆಂಧ್ರಪ್ರದೇಶ ನೀರಾವರಿ ಸಚಿವ ಅಂಬಾಟಿ ರಾಂಬಾಬು ಎಕ್ಸ್‌ನಲ್ಲಿ ತಿಳಿಸಿದ್ದರು. ಇದಕ್ಕೆ ತೆಲಂಗಾಣ ಸಾಕ್ಷಿಸಮೇತ ಬಲವಾದ ಆಕ್ಷೇಪ ತೆಗೆದಿದೆ.

ಎರಡೂ ರಾಜ್ಯಗಳ ನಡುವೆ ಬಿಗುವಿನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಭಲ್ಲಾ, ಎರಡೂ ರಾಜ್ಯಗಳ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ನೀರನ್ನು ಹರಿಯಬಿಡುವುದರಿಂದ ಹಿಂದೆ ಸರಿಯಬೇಕು, ನ.28ರ ಪರಿಸ್ಥಿತಿಗೆ ಮರಳಬೇಕೆಂದು ಸೂಚಿಸಿದರು. ಅದಕ್ಕೆ 2 ರಾಜ್ಯಗಳೂ ಒಪ್ಪಿವೆ.

ಆಗಿದ್ದೇನು?: ಗುರುವಾರ ಮುಂಜಾನೆಯೇ ಗಂಟೆಗೆ 500 ಕ್ಯೂಸೆಕ್‌ನಂತೆ ನಾಗಾರ್ಜುನ ಸಾಗರದಿಂದ ನೀರು ಬಿಡ ಲಾಗಿದೆ. ತೆಲಂಗಾಣದ ಎಲ್ಲ ಸರಕಾರಿ ಸಿಬಂದಿ ಚುನಾವಣೆ ಯಲ್ಲಿ ಮಗ್ನರಾಗಿದ್ದಾಗಲೇ ಅಂದಾಜು 700 ಆಂಧ್ರ ಪೊಲೀ ಸರು ಸ್ಥಳಕ್ಕೆ ಪ್ರವೇಶಿಸಿ, ನೀರನ್ನು ಬಿಟ್ಟಿದ್ದಾರೆ. ಇದನ್ನು ಸಮ ರ್ಥನೆ ಮಾಡಿಕೊಂಡಿರುವ ಆ ರಾಜ್ಯ, ನಮಗೆ ಶೇ.66ರಷ್ಟು ನೀರಿನ ಮೇಲೆ ಹಕ್ಕಿದೆ. ಅದನ್ನು ಮಾತ್ರ ಬಳಸಿಕೊಂಡಿದ್ದೇವೆ. ತೆಲಂಗಾಣದ ಒಂದು ಹನಿ ನೀರಿಗೂ ಕೈಹಾಕಿಲ್ಲ ಎಂದಿದ್ದಾರೆ. ಆದರೆ ತೆಲಂಗಾಣ ಈ ಬಗ್ಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ.

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.