ಸ್ವರ್ಣ ಜ್ಯುವೆಲ್ಲರ್ಸ್ ಗಾಂಧಿನಗರ; ಜ.10ರಿಂದ ಜ.14:ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ
Team Udayavani, Jan 11, 2024, 12:02 PM IST
ಬೆಂಗಳೂರು: ಉಡುಪಿಯಲ್ಲಿ 1964ರಲ್ಲಿ ಗುಜ್ಜಾಡಿ ಮನೆತನದ ಹಿರಿಯರಾದ ಗುಜ್ಜಾಡಿ ನರಸಿಂಹ ನಾಯಕ್ ಅವರಿಂದ ಸ್ಥಾಪಿತವಾಗಿರುವ , ಗ್ರಾಹಕರ ಸೇವೆಯಲ್ಲಿ ಈಗಾಗಲೇ ಮನೆಮಾತಾಗಿರುವ ಸ್ವರ್ಣ ಜ್ಯುವೆಲ್ಲರ್ಸ್ ನ ಬೆಂಗಳೂರಿನ ಗಾಂಧಿ ನಗರ ಶಾಖೆಯಲ್ಲಿ ಡೈಮಂಡ್ಸ್ ವೀಕ್ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ಅ.10ರಂದು ಪ್ರಾರಂಭಗೊಂಡಿದ್ದು ಗ್ರಾಹಕರಿಂದ ಉತ್ತಮ ರೀತಿಯ ಸ್ಪಂದನೆ ವ್ಯಕ್ತವಾಗಿದೆ.
ಗ್ರಾಹಕರಿಗೆ ವಿಶೇಷ ರೀತಿಯ ಆಫರ್ಗಳನ್ನು ಸಂಸ್ಥೆ ನೀಡಿದ್ದು, ಒಂದು ಕ್ಯಾರೆಟ್ ವಜ್ರಕ್ಕೆ 5000ರೂ. ರಿಯಾಯಿತಿ, ಇಎಫ್-ವಿವಿಎಸ್1 ಸರ್ಟಿಫೈಡ್ ವಜ್ರಾಭರಣಗಳು,100% ವಿನಿಮಯ ಪಾಲಿಸಿಯೊಂದಿಗೆ ಡೈಮಂಡ್ಸ್ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ಅ.15ರವರೆಗೆ ನಡೆಯಲಿದೆ.
ಸಂಸ್ಥೆಯಲ್ಲಿ ಅತ್ಯುತ್ಕೃಷ್ಟ ಗುಣಮಟ್ಟದ ,ನವನವೀನ ವಿನ್ಯಾಸಗಳ ವಜ್ರಾಭರಣಗಳ ಬೃಹತ್ ಸಂಗ್ರಹವಿದೆ. ಹೆಚ್ಚಿನ ಮಾಹಿತಿಗಾಗಿ 9900046605 ಸಂಪರ್ಕಿಸಲು ಮಳಿಗೆಯ ಪ್ರಕಟನೆ ತಿಳಿಸಿದೆ.