ಸಿದ್ಧಿ ಆಂತರ್ಯದಿಂದ ಸ್ಪುರಿಸುವುದು


Team Udayavani, Dec 19, 2020, 5:31 AM IST

ಸಿದ್ಧಿ ಆಂತರ್ಯದಿಂದ ಸ್ಪುರಿಸುವುದು

ವಿಜ್ಞಾನ, ಪ್ರಣಯ, ಚೌರ್ಯ, ಸಂಗೀತ, ಕ್ರೀಡೆ, ಅಧ್ಯಾತ್ಮ – ಕ್ಷೇತ್ರ ಯಾವುದೇ ಆಗಿರಲಿ; ಪ್ರಾವೀಣ್ಯ ಸಿದ್ಧಿಸುವುದು ಮನಸ್ಸು – ಮೆದುಳಿನಿಂದ ಅಲ್ಲ. ಅದು ಸ್ಪುರಿಸುವುದು. ಅದು ಒಳಗಿನಿಂದ ಅರಳಬೇಕು.

ಜಪಾನಿನ ಕಥೆ ಇದು. ಅಲ್ಲೊಬ್ಬ ಕಳ್ಳನಿದ್ದ. ಅವನು ತಸ್ಕರ ವಿದ್ಯೆಯಲ್ಲಿ ಎಷ್ಟು ಪಾರಂಗತ ಎಂದರೆ ದೇಶದೆಲ್ಲೆಡೆ ಅವನ ಹೆಸರು ಪಸರಿಸಿತ್ತು. ಅವನ ಪ್ರಸಿದ್ಧಿ ಯಾವ ಮಟ್ಟಕ್ಕೆ ಏರಿತ್ತು ಎಂದರೆ, ಅವನಿಂದ ಕನ್ನ ಹಾಕಿಸಿ ಕೊಳ್ಳುವುದು ಪ್ರತಿಷ್ಠೆ ಎಂಬಂತಾಗಿತ್ತು.

ಕಾಲಾಂತರದಲ್ಲಿ ಅವನಿಗೂ ವಯಸ್ಸಾ ಯಿತು. ಒಂದು ದಿನ ಅವನ ಮಗ ಅವನ ಬಳಿಗೆ ಬಂದು, “ನಿಮ್ಮ ವಿದ್ಯೆಯನ್ನು ನನಗೂ ಕಲಿಸಿಕೊಡಿ ಅಪ್ಪಾ’ ಎಂದು ಕೇಳಿಕೊಂಡ. ಅದಕ್ಕೆ ತಂದೆ, “ಸರಿ, ಇವತ್ತು ರಾತ್ರಿ ನೀನೂ ಬಾ’ ಎಂದ. ಮಗನಿಗೆ ದಿಗಿಲಾಯಿತು, ಆದರೂ ಒಪ್ಪಿಕೊಂಡ.

ಇರುಳಾಯಿತು. ಅಪ್ಪ ಮಗ ಇಬ್ಬರೂ ಹೊರಟರು. ಅಪ್ಪ ಅಂದು ನಗರದ ಶ್ರೀಮಂತನೊಬ್ಬನ ಮಹ ಲನ್ನು ಆರಿಸಿಕೊಂಡಿದ್ದ. ಕಾರಿ ರುಳಿನಲ್ಲಿ ಅಲ್ಲಿಗೆ ತಲುಪಿದ ಮೇಲೆ ಅಪ್ಪ ಕನ್ನ ಹಾಕಲು ಆರಂಭಿಸಿದ. ವಯಸ್ಸಾದರೂ ನುರಿತ ಶಸ್ತ್ರಚಿಕಿತ್ಸಾ ತಜ್ಞನಂತೆ, ಪರಿಣತ ಪಿಟೀಲು ವಾದಕನಂತೆ ಅವನ ಕೈ ಮಹಲಿನ ಗೋಡೆಯಲ್ಲಿ ಕನ್ನ ಕೊರೆಯಿತು. ಇತ್ತ ಮಗನ ಕಾಲುಗಳು ಹೆದರಿಕೆಯಿಂದ ನಡುಗುತ್ತಿದ್ದವು.

ಆಮೇಲೆ ಅಪ್ಪ ಒಳ ನುಗ್ಗಿದ. ಮಗನೂ ಅಂಜುತ್ತಲೇ ಒಳಹೊಕ್ಕ. ಅಪ್ಪ ಕಗೂìಢ ಕತ್ತಲಿನಲ್ಲೂ ಚಾಲೂಕಾಗಿ ಅತ್ತಿತ್ತ ಚಲಿಸುತ್ತಿದ್ದ. ಮಗನೋ, ಈಗಲೋ ಆಗಲೋ ಕುಸಿಯು ವಂತಿದ್ದ. ಅವರು ತಿಜೋರಿಯಿದ್ದ ಸ್ಥಳವನ್ನು ತಲುಪಿದರು. ಅಲ್ಲಿ ಅಪ್ಪ ನಾಜೂಕಾಗಿ ತಿಜೋರಿಯ ಬಾಗಿಲು ತೆರೆದು ಮಗನನ್ನು ಒಳಹೊಗುವಂತೆ ಹೇಳಿದ. ಅದರಂತೆ ಮಗ ಒಳಹೊಕ್ಕ. ಅಪ್ಪ ಆ ಕೂಡಲೇ ಬಾಗಿಲು ಹಾಕಿ ಬೀಗ ಜಡಿದುಬಿಟ್ಟ. ಬಳಿಕ, “ಕಳ್ಳ… ಕಳ್ಳ’ ಎಂದು ಕೂಗುತ್ತ ಹೊರಗೋಡಿ ಬಿಟ್ಟ.

ಅಪ್ಪ ಮಾಡಿದ್ದು ಅರಿವಾಗುವಷ್ಟರಲ್ಲಿ ಕಾಲ ಮಿಂಚಿತ್ತು.  ನಸುಕಿನ ಹೊತ್ತಿಗೆ ಮಗ ಮನೆಗೆ ಮರಳಿ ದಾಗ ಅಪ್ಪ ಹಾಯಾಗಿ ಗೊರಕೆ ಹೊಡೆಯು ತ್ತಿದ್ದ. ಅವನ ಹೊದಿಕೆ ಹಾರಿಸಿದವನೇ ಮಗ ಹೇಳಿದ, “ಎಂಥದ್ದಿದು ನೀವು ಮಾಡಿದ್ದು’. ಅಪ್ಪ ಆಕಳಿಸುತ್ತಲೇ ಹೇಳಿದ, “ನೀನು ಬಂದೆಯಲ್ಲ, ಬೇರೇನೂ ಹೇಳುವ ಅಗತ್ಯ ವಿಲ್ಲ’. ಆದರೆ ಮಗನಿಗೆ ತಡೆಯದು, “ನಾನು ಹೇಳಲೇ ಬೇಕು’ ಎಂದ. “ಆಯಿತು, ಹೇಳು’ ಎಂದ ಅಪ್ಪ ಕಳ್ಳ. ಮಗ ಆರಂಭಿಸಿದ, “ಎಲ್ಲಿಂದ ಅದು ಸ್ಪುರಿ ಸಿತೋ ಗೊತ್ತಿಲ್ಲ. ಅಲ್ಲಿಂದ ಪಾರಾಗುವ ಮಾರ್ಗ ಹೊಳೆ ಯಿತು…’. ಅಪ್ಪ ತಡೆದು ಹೇಳಿದ, “ಅದೇ ಅದೇ ಬೇಕಾದ್ದು. ಕ್ಷೇತ್ರ ಯಾವುದೇ ಆಗಿರಲಿ, ಆ ಸ್ಪುರಣೆಯೇ ಸಿದ್ಧಿ ತಂದುಕೊಡುತ್ತದೆ.’

ಮಗ ವಿವರಿಸಿದ, “ಎಲ್ಲರೂ ಹುಡುಕಾಟ ನಡೆ ಸುತ್ತಿದ್ದಾಗ ನಾನು ತಿಜೋರಿಯ ಒಳಗಿನಿಂದ ಸಾಕ್ಷಾತ್‌ ಬೆಕ್ಕಿನಂತೆ ಸದ್ದು ಮಾಡಿದೆ. ಬೆಕ್ಕು ಒಳಹೊಕ್ಕಿದೆ ಎಂದು ಕೊಂಡ ಮನೆಯಾಳು ಮೊಂಬತ್ತಿ ಹಿಡಿದು ಬಾಗಿಲು ತೆಗೆದ. ತತ್‌ಕ್ಷಣ ಮೊಂಬತ್ತಿಯನ್ನು ಊದಿ ಆರಿಸಿ ಓಟ ಕಿತ್ತೆ. ಎಲ್ಲರೂ ನನ್ನ ಹಿಂದೆ ಬಿದ್ದರು. ಇಷ್ಟರ ವರೆಗೆ ಓಡದಷ್ಟು ವೇಗದಲ್ಲಿ ಓಡಿದೆ. ಅಲ್ಲೊಂದು ಬಾವಿ ಸಿಕ್ಕಿತು. ಅದರ ಬದಿ ಯಲ್ಲೊಂದು ದೊಡ್ಡ ಕಲ್ಲಿತ್ತು. ಆಗ ಎಂಥ ಭೀಮಶಕ್ತಿ ಉಕ್ಕಿತ್ತು ಗೊತ್ತಾ, ಅದನ್ನೆತ್ತಿ ಬಾವಿ ಯೊಳಗೆ ಹಾಕಿದೆ. ಎಲ್ಲರೂ ಕಳ್ಳ ಬಾವಿಗೆ ಬಿದ್ದ ಎಂದುಕೊಂಡರು’ ಎಂದ ಮಗ.

ಅಪ್ಪ ಹೇಳಿದ, “ಸಿದ್ಧಹಸ್ತ ಎಂಬವ ಸಮಯಕ್ಕೆ ತಕ್ಕಂತೆ ಕಾರ್ಯಶೈಲಿ, ತಂತ್ರಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಅದು ಸನ್ನಿವೇಶಕ್ಕೆ ತಕ್ಕಂತೆ. ಅದಕ್ಕೆ ಸಿದ್ಧಸೂತ್ರ ಎಂದಿಲ್ಲ. ಅದು ನಡೆಯುವುದು ಅಂತ ಸ್ಫೂರ್ತಿ, ಅಂತಃಶಕ್ತಿಯಿಂದ. ನಾಳೆಯಿಂದ ಸ್ವಂತವಾಗಿ ವೃತ್ತಿ ಆರಂಭಿಸು…’

ಟಾಪ್ ನ್ಯೂಸ್

Tragedy: ಬಿಸಿಲಿನ ತಾಪಕ್ಕೆ ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು…

Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು

ಪೋಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

Bihar: 2025ರ ಚುನಾವಣೆಗೂ ಮುನ್ನ 10 ಲಕ್ಷ ಮಂದಿಗೆ ಉದ್ಯೋಗದ ಭರವಸೆ ನೀಡಿದ ಬಿಜೆಪಿ

Bihar: 2025ರ ಚುನಾವಣೆಗೂ ಮುನ್ನ ಬಿಜೆಪಿಯಿಂದ 10 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: 3 ಭಾರತೀಯರನ್ನು ಬಂಧಿಸಿದ ಕೆನಡಾ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

CRZ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

ಸಿಆರ್‌ಝಡ್‌ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

24-saturday

Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ನಗರದಲ್ಲಿ ಝೀರೋ ಬ್ಯಾಕ್ಟೀರಿಯ ಸಂಸ್ಕರಿಸಿದ ನೀರಿಗೆ ಭಾರಿ ಬೇಡಿಕೆ

Bengaluru: ನಗರದಲ್ಲಿ ಝೀರೋ ಬ್ಯಾಕ್ಟೀರಿಯ ಸಂಸ್ಕರಿಸಿದ ನೀರಿಗೆ ಭಾರಿ ಬೇಡಿಕೆ

ಸಮರ್ಥ ರಾಷ್ಟ್ರ – ಸಮಗ್ರ ಅಭಿವೃದ್ಧಿಗಾಗಿ ಮತ್ತೂಮ್ಮೆ ಸಂಸತ್‌ಗೆ ಕಳುಹಿಸಿ: B.Y. ರಾಘವೇಂದ್ರ

ಸಮರ್ಥ ರಾಷ್ಟ್ರ – ಸಮಗ್ರ ಅಭಿವೃದ್ಧಿಗಾಗಿ ಮತ್ತೂಮ್ಮೆ ಸಂಸತ್‌ಗೆ ಕಳುಹಿಸಿ: B.Y. ರಾಘವೇಂದ್ರ

1

Bengaluru rain: ಮಧ್ಯಾಹ್ನದ ವರುಣಾರ್ಭಟಕ್ಕೆ ನಗರ ಕೂಲ್‌

Lok Sabha Election: ಗೆಲುವು ಸಾಧಿಸಿ ಮೋದಿ ಕೈ ಬಲಪಡಿಸುವೆ: ಗಾಯತ್ರಿ ಸಿದ್ದೇಶ್ವರ

Lok Sabha Election: ಗೆಲುವು ಸಾಧಿಸಿ ಮೋದಿ ಕೈ ಬಲಪಡಿಸುವೆ: ಗಾಯತ್ರಿ ಸಿದ್ದೇಶ್ವರ

Tragedy: ಬಿಸಿಲಿನ ತಾಪಕ್ಕೆ ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು…

Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.