ಅಕ್ಷಯ ತೃತೀಯ;ರಿಲಯನ್ಸ್ ಚಿನ್ನ ಖರೀದಿದಾರರಿಗೆ ಒದಗಿಸಿದೆ ವಿಶೇಷ ಅವಕಾಶ
Team Udayavani, Apr 14, 2018, 12:29 PM IST
ಮುಂಬೈ: ಅಕ್ಷಯ ತೃತೀಯ ಎಂದರೆ ಚಿನ್ನದ ದಿವಸ ಎಂದೇ ಹೆಸರುವಾಸಿಯಾಗಿದೆ. ಈ ದಿನ ಚಿನ್ನ ಖರೀದಿಸಲು ಇಡೀ ವರ್ಷ ಕಾಯುತ್ತಾರೆ. ಈ ಹಿನ್ನೆಲೆಯಲ್ಲಿ ರಿಲಯನ್ಸ್ ಪ್ರತಿ ದಿನವೂ ವಿಶೇಷ, ಪ್ರತಿ ದಿನವೂ ಪವಿತ್ರ ಎಂಬ ಧ್ಯೇಯದ ಮೂಲಕ ಗ್ರಾಹಕರಿಗೆ ಅಕ್ಷಯ ತೃತೀಯದ ಕೊಡುಗೆ ನೀಡಲು ಮುಂದಾಗಿದೆ ಭಾರತದ ಅಗ್ರಗಣ್ಯ ಉತ್ಕೃಷ್ಟ ಜುವೆಲ್ಲರಿ ಬ್ರಾಂಡ್, ರಿಲಯನ್ಸ್ ಜುವೆಲ್ಸ್, ಪ್ರತಿದಿನವೂ ಪವಿತ್ರ ಎಂಬುದರಲ್ಲಿ ನಂಬಿಕೆ ಹೊಂದಿದೆ ಮತ್ತು ಇದು ಭಾರತದಾದ್ಯಂತ ತನ್ನ ಶೋರೂಂಗಳಲ್ಲಿ ಪವಿತ್ರತೆಯ ಅಲೆಯನ್ನು ಹರಡಲಿದೆ ಎಂದು ರಿಲಯನ್ಸ್ ತಿಳಿಸಿದೆ.
ನಿಜವಾದ ಸಮೃದ್ಧಿ ಯಾವತ್ತೂ ಮುಕ್ತಾಯವಾಗುವುದಿಲ್ಲ ಮತ್ತು ಹೇರಳವಾದ ಸ್ಥಿತಿಯಾಗಿರುತ್ತದೆ. ಏ.18 ಅಕ್ಷಯ ತೃತೀಯದಂದು ಇದು ತುಂಬಾ ಮಹತ್ವದ ಉತ್ಸಾಹವಾಗಿರುತ್ತದೆ. ಭಾರತಾದ್ಯಂತದ ಹಿಂದುಗಳು ಈ ಪವಿತ್ರ ಸಂದರ್ಭದಂದು ಚಿನ್ನ ಖರೀದಿಸಲು ಮುಂದಾಗುತ್ತಾರೆ; ಹೊಸ ಗಾಳಿ, ಹೊಸ ಚಿಂತನೆಯೊಂದಿಗೆ ಸಾಗುತ್ತಿರುವ ರಿಲಯನ್ಸ್ ಜುವೆಲ್ಸ್ ಪ್ರತಿದಿನವೂ ಪವಿತ್ರ ಎಂಬ ಧ್ಯೇಯದೊಂದಿಗೆ, ನೀವು ಪವಿತ್ರ ದಿನಕ್ಕೋಸ್ಕರ ಕಾಯಬೇಕಿಲ್ಲ. ನೀವು ಮತ್ತು ನಿಮ್ಮ ವಿಶೇಷ ಬಂಧಗಳನ್ನು ಆಚರಿಸುವ ಮೂಲಕ ಪ್ರತಿ ಕ್ಷಣವನ್ನೂ ವಿಶೇಷ ಕ್ಷಣವನ್ನಾಗಿ ಆಚರಿಸಬಬುದು ಎಂದು ಹೇಳುತ್ತದೆ.
ನಿಮ್ಮ ಜುವೆಲ್ಲರಿ ಶಾಪಿಂಗ್ ಗುರಿ:
ರಿಲಯನ್ಸ್ ಜುವೆಲ್ಸ್ ನಿಮ್ಮ ಜುವೆಲ್ಲರಿ ಶಾಪಿಂಗ್ ಗುರಿಯನ್ನು ಈಡೇರಿಸುವ ಸಲುವಾಗಿ, ಏ.10ರಿಂದ 22ರ ತನಕ ಅದೃಷ್ಟ, ಶುಭ ತರಲು ನಿಮಗಾಗಿ ವಿಶೇಷ ಅವಕಾಶ ಒದಗಿಸಿದೆ! ಚಿನ್ನದ ಜುವೆಲ್ಲರಿಯ ಮೇಕಿಂಗ್ ಮೇಲೆ ಶೇ.40 ಕಡಿತ ಮತ್ತು ನಾಣ್ಯಗಳ ಮೇಕಿಂಗ್ ಮೇಲೆ ಶೇ.50 ಕಡಿತ (ಚಿನ್ನ 10 ಗ್ರಾಂ ಮತ್ತು ಮೇಲ್ಪಟ್ಟು, ಬೆಳ್ಳಿ 50 ಗ್ರಾಂ ಮತ್ತು ಮೇಲ್ಪಟ್ಟು) ದ ಸೌಲಭ್ಯ ಕಲ್ಪಿಸಿದೆ.
ಶೇ.0ಕಡಿತದೊಂದಿಗೆ ಕೊಂಡೊಯ್ಯಿರಿ:
ವಜ್ರದ ಜುವೆಲ್ಲರಿಯ ಮೇಕಿಂಗ್ ಮೇಲೆ ಶೇ.75 ಕಡಿತ ಮತ್ತು ರಿಲಯನ್ಸ್ ಜುವೆಲ್ಸ್ ಸಾಲಿಟೈರ್ಸ್ನ ಮಾರಾಟದ ಬೆಲೆಯ ಮೇಲೆ ಶೇ.3 ಕಡಿತವನ್ನೂ ಒದಗಿಸುತ್ತಿದೆ. ಆಯ್ದ ರಿಲಯನ್ಸ್ ಜುವೆಲ್ಸ್ ಶೋರೂಂಗಳಲ್ಲಿ ಪ್ಲಾಟಿನಂ ಆಭರಣಗಳ ಮಾರಾಟದ ಬೆಲೆಯ ಮೇಲೆ ಶೇ.15 ಕಡಿತ ಲಭ್ಯ ಇದೆ. ಇಷ್ಟಕ್ಕೇ ಮುಗಿಯುವುದಿಲ್ಲ. ರಿಲಯನ್ಸ್ ಜುವೆಲ್ಸ್ ನಲ್ಲಿ ಹಳೆಯ ಚಿನ್ನದ ವಿನಿಮಯ ಮಾಡಿ ಹೊಸ ಚಿನ್ನ ಮತ್ತು ವಜ್ರದ ಆಭರಣಗಳನ್ನು ಶೇ.0 ಕಡಿತದೊಂದಿಗೆ ಕೊಂಡೊಯ್ಯಿರಿ.
ಎಸ್ ಬಿಐ ಕಾರ್ಡ್ ಗಳ ಮೇಲೆ ಕ್ಯಾಶ್ ಬ್ಯಾಕ್:
ರಿಲಯನ್ಸ್ ಜುವೆಲ್ಸ್ ಎಸ್ಬಿಗಐ ಕಾರ್ಡ್ಗಳ ಮೇಲೆ 10ನೇ ಏಪ್ರಿಲ್ನಿಂಲದ 18ರ ತನಕ ಶೇ.5ರಷ್ಟು ಕ್ಯಾಶ್ಬ್ಯಾರಕ್ ಆಫರ್ ಸಿಗಲಿದೆ. ಎಲ್ಲಾ ಆಫರ್ ಗಳಿವೆ ಕರಾರುಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.
ರಿಲಯನ್ಸ್ ಜುವೆಲ್ಸ್ ಸಿಇಒ ಸುನಿಲ್ ನಾಯಕ್ ಮಾತನಾಡಿ, “ರಿಲಯನ್ಸ್ ಜುವೆಲ್ಸ್ ನಲ್ಲಿ ನಾವು ಪ್ರತಿದಿನವೂ ಪವಿತ್ರವೆಂದು ನಂಬಿಕೆ ಹೊಂದಿದ್ದೇವೆ. ಈ ಚಿಂತನೆಯೊಂದಿಗೆ ಅಕ್ಷಯ ತೃತೀಯವನ್ನು ನಾವು 2 ವಾರಗಳ ಕಾಲ ಏಪ್ರಿಲ್ 22ರ ತನಕ ಆಚರಿಸುತ್ತೇವೆ. ಅತ್ಯುತ್ತಮ ವಿನ್ಯಾಸ, ಸಂಗ್ರಹಗಳನ್ನು ಅತ್ಯುತ್ತಮ ಬೆಲೆಯಲ್ಲಿ ಗ್ರಾಹಕರಿಗೆ ಒದಗಿಸಲು ನಾವು ಎದುರು ನೋಡುತ್ತೇವೆ” ಎಂದು ತಿಳಿಸಿದ್ದಾರೆ.
ರಿಲಯನ್ಸ್ ಜ್ಯುವೆಲ್ಸ್ ಬಗ್ಗೆ:
ರಿಲಯನ್ಸ್ ಜ್ಯುವೆಲ್ಸ್ ನಲ್ಲಿ ಚಿನ್ನ ಮತ್ತು ವಜ್ರಗಳು ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದೆ. ಝೀರೋ ವೇಸ್ಟೇಜ್ ಮತ್ತು ಸ್ಪರ್ಧಾತ್ಮಕ ತಯಾರಿಕಾ ವೆಚ್ಚವು ಗ್ರಾಹಕರಿಗೆ 100% ದಷ್ಟು ತೃಪ್ತಿ ನೀಡುತ್ತದೆ. 44 ನಗರಗಳಲ್ಲಿ 68 ಮಳಿಗೆಗಳನ್ನು ಹೊಂದಿರುವ, ರಿಲಯನ್ಸ್ ಜ್ಯುವೆಲ್ ಭಾರತದ ಅತಿದೊಡ್ಡ ಜ್ಯುವೆಲ್ಲರಿ ರಿಟೇಲ್ ಸರಣಿಗಳ ಪೈಕಿ ಒಂದಾಗಿ ಬೆಳೆದಿದೆ. ತನ್ನ ಸಂಗ್ರಹದಲ್ಲಿ ಮನಮೋಹಕ ವಿನ್ಯಾಸಗಳ ವೈವಿಧ್ಯತೆಯನ್ನು ಹೊಂದಿರುವ ರಿಲಯನ್ಸ್ ಜ್ಯುವೆಲ್ಸ್ ಪ್ರತಿಯೊಂದು ವ್ಯಕ್ತಿತ್ವ ಮತ್ತು ಪ್ರತಿಯೊಂದು ಸಂದರ್ಭಕ್ಕೂ ಸೂಕ್ತವಾದಂತಹ ಆಭರಣವಾಗಿವೆ.
ರಿಲಯನ್ಸ್ ಜ್ಯುವೆಲ್ಸ್ 100% ಬಿಐಎಸ್ ಹಾಲ್ ಮಾರ್ಕ್ ಇರುವ ಚಿನ್ನವನ್ನಷ್ಟೇ ಮಾರಾಟ ಮಾಡುತ್ತದೆ. ಇಲ್ಲಿ ಬಳಸಲಾಗುವ ಪ್ರತಿಯೊಂದು ವಜ್ರವೂ ಕೂಡ ಸ್ವತಂತ್ರ ಸರ್ಟಿಫಿಕೇಷನ್ ಲ್ಯಾಬೊರೆಟರಿಯಿಂದ ಅಂತಾರಾಷ್ಟ್ರೀಯವಾಗಿ ಪ್ರಮಾಣೀಕರಿಸಿದ್ದಾಗಿದೆ. ನಮ್ಮ ಪ್ರತಿಯೊಂದು ಮಳಿಗೆಗಳಲ್ಲೂ ಕ್ಯಾರೆಟ್ ಮೀಟರ್ಗಷಳಿದ್ದು, ಗ್ರಾಹಕರು ಉಚಿತವಾಗಿ ತಮ್ಮ ಚಿನ್ನಾಭರಣಗಳ ಪರಿಶುದ್ಧತೆಯನ್ನು ಪರೀಕ್ಷಿಸಬಹುದಾಗಿದೆ. ಗ್ರಾಹಕೀಕರಣ, ಆಭರಣ ಸ್ವಚ್ಛತೆ ಮತ್ತು ಪಾಲಿಶಿಂಗ್ ನಂತಹ ಗ್ರಾಹಕ ಆದ್ಯತೆಯ ಸೇವೆಗಳ ಜೊತೆಗೆ ವ್ಯಾಪಕ ಶ್ರೇಣಿಯ ಆಯ್ಕೆಗಳು, ಕರಿಗಾರ್ ಕೊಠಡಿಗಳ ಲಭ್ಯತೆ ಮತ್ತು ಕ್ಯಾರೆಟ್ ಮೀಟರ್ಗತಳು ಪ್ರತಿಯೊಂದು ರಿಲಯನ್ಸ್ ಜ್ಯುವೆಲ್ಸ್ ಮಳಿಗೆಯನ್ನೂ ಅತ್ಯುತ್ಕೃಷ್ಟ ಚಿನ್ನಾಭರಣಗಳ ಏಕೈಕ ಮಳಿಗೆಯನ್ನಾಗಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್