ಈಗ ತತ್ಕಾಲ್‌ ಟಿಕೆಟ್‌ ಬುಕ್ಕಿಂಗ್‌ ಮೊದಲು; IRCTCಗೆ ಹಣ ಪಾವತಿ ಅನಂತರ


Team Udayavani, Aug 3, 2017, 11:42 AM IST

Train Journey-700.jpg

ಹೊಸದಿಲ್ಲಿ : ಕೊನೇ ಕ್ಷಣದಲ್ಲಿ ರೈಲು ಟಿಕೆಟ್‌ ಬುಕ್‌ ಮಾಡುವುದು ಈಗ ಇನ್ನೂ ಸುಲಭವಾಗಿದೆ. ಕೊನೇ ಕ್ಷಣದ ರೈಲು ಪ್ರಯಾಣಿಕರು ಈಗಿನ್ನು ರೈಲ್ವೇ ಕೇಟರಿಂಗ್‌ ಮತ್ತು  ಟೂರಿಸಂ ಕಾರ್ಪೊರೇಶನ್‌ (IRCTC) ವೆಬ್‌ಸೈಟಿನಲ್ಲಿ ತತ್ಕಾಲ್‌ ಕೋಟಾ ದಡಿ ಟಿಕೆಟ್‌ ಬುಕ್‌ ಮಾಡಿ ಹಣವನ್ನು ಅನಂತರ ಪಾವತಿಸಬಹುದಾಗಿದೆ. 

ಈ ತನಕ ಈ ಸೇವೆಯು ಜನರಲ್‌ ರಿಸರ್ವೇಶನ್‌ಗೆ ಮಾತ್ರವೇ ಲಭ್ಯವಿತ್ತು. ಈ ವರೆಗೆ IRCTC ವೆಬ್‌ಸೈಟ್‌, ಟಿಕೆಟ್‌ ದೃಢೀಕರಣ ಮಾಡುವ ಮುನ್ನ ಪ್ರಯಾಣಿಕರು ತತ್ಕಾಲ್‌ ಟಿಕೆಟನ್ನು  ಮೊದಲು ಆನ್‌ಲೈನ್‌ ಪೇಮೆಂಟ್‌ ಗೇಟ್‌ವೇ ಗಳ ಮೂಲಕ ಬುಕ್‌ ಮಾಡಬೇಕಾಗಿತ್ತು. 

IRCTC ಬಳಕೆದಾರರು ಈಗಿನ್ನು ತತ್ಕಾಲ್‌ ಟಿಕೆಟ್‌ಗಳನ್ನು ನಗದು, ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿಸಿ ಆ ಟಿಕೆಟ್‌ಗಳು ತಮ್ಮ ಮನೆ ಬಾಗಿಲಿಗೇ ಡೆಲಿವರಿ ಮಾಡಿಸಿಕೊಳ್ಳುವ ಸೇವೆಯನ್ನು ಪಡೆಯಬಹುದಾಗಿದೆ ಎಂದು IRCTC ಪಾವತಿ ಪೂರೈಕೆದಾರ ಆ್ಯಂಡ್ಯುರಿಲ್‌ ಟೆಕ್ನಾಲಜೀಸ್‌ ಹೇಳಿದೆ. 

ಈ ಹೊಸ ಸೌಕರ್ಯದಿಂದಾಗಿ ಈ ಹಿಂದೆ ಆನ್‌ಲೈನ್‌ನಲ್ಲಿ ಸಾಮಾನ್ಯವಾಗಿದ್ದ “ವಹಿವಾಟು ವೈಫ‌ಲ್ಯ’ವನ್ನು ನಿವಾರಿಸುವುದಲ್ಲದೆ ಟಿಕೆಟ್‌ ಹಣ ಬಳಕೆದಾರರ ಖಾತೆಗೆ ಡೆಬಿಟ್‌ ಆಗಿಯೂ ಟಿಕೆಟ್‌ ಜಾರಿಯಾಗದ (ಬಹುಬಗೆಯ ಕಾರಣಗಳಿಂದ) ಪರಿಸ್ಥಿತಿಯನ್ನು ತಪ್ಪಿಸುತ್ತದೆ. ಈಗ ಹಣ ಮರುಪಾವತಿಯ ಅವಧಿಯು ಏಳದಿಂದ ಹದಿನೈದು ದಿನಗಳದ್ದಾಗಿರುತ್ತದೆ. 

ಟಾಪ್ ನ್ಯೂಸ್

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.