ಎಲ್ಲರಿಗೂ ಬೇಕು ಹ್ಯೂಂಡೈ ಕ್ರೇಟಾ ಎಸ್‌ಯುವಿ; ಆದರೆ ಕಾಯಬೇಕು 12 ವಾರ


Team Udayavani, May 13, 2019, 11:44 AM IST

Creta-new-SUV-730

ಮುಂಬಯಿ : ವಾಹನ ಪ್ರಿಯರ ಕಣ್ಮನಗಳನ್ನು ಅಪಾರವಾಗಿ ಸೆಳೆಯುತ್ತಿರುವ, ಭಾರತದಲ್ಲಿನ ಅತ್ಯಂತ ಯಶಸ್ವೀ ಮತ್ತು ಜನಪ್ರಿಯ ಎಸ್‌ಯುವಿ ಕಾರುಗಳ ಪೈಕಿ ಹ್ಯುಂಡೈ ಕಂಪೆನಿಯ ಕ್ರೇಟಾ ಮುಂಚೂಣಿಯಲ್ಲಿದೆ. ಆದರೆ ನೀವಿದನ್ನು ಬುಕ್‌ ಮಾಡಿ ಡೆಲಿವರಿ ಪಡೆಯಲು 12 ವಾರ ಕಾಯಬೇಕಾಗುತ್ತದೆ !

ಅಂದ ಹಾಗೆ ಈ ದರ್ಜೆಯ ಎಸ್‌ಯುವಿ ಕಾರುಗಳ ಪೈಕಿ ಕ್ರೇಟಾ, ಡೆಲಿವರಿ-ಅವಧಿಯು ಅತ್ಯಂತ ದೀರ್ಘ‌ವಾಗಿರುವುದು ಅದಕ್ಕಿರುವ ಬೇಡಿಕೆಗೆ ಸಾಕ್ಷಿಯಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಕ್ರೇಟಾ ಕಾರು ಡೆಲಿವರಿ ಪಡೆಯಲು ಇರುವ ಕಾಯುವಿಕೆ ಅವಧಿಯು ಎಲ್ಲ ನಗರಗಳಲ್ಲಿ ಏಕ ಪ್ರಕಾರವಾಗಿಲ್ಲ. ಉದಾಹರಣೆಗೆ ಚೆನ್ನೈ, ಕೊಯಮುತ್ತೂರು ಮತ್ತು ಪಟ್ನಾದಲ್ಲಿ ಎರಡು ವಾರಗಳ ಕಾಯುವಿಕೆಯಲ್ಲಿ ಕ್ರೇಟಾ ಪಡೆಯಬಹುದಾಗಿದೆ.

ಆದರೆ ಹೊಸದಿಲ್ಲಿ, ಜೈಪುರ, ಗುರ್ಗಾಂವ್‌ ಲಕ್ನೋ, ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಕ್ರೇಟಾ ಬುಕ್‌ ಮಾಡಿದರೆ ಎಂಟು ವಾರ ಕಾಯಬೇಕಾಗುತ್ತದೆ. ಅದೇ ಫ‌ರೀದಾಬಾದ್‌ ನಲ್ಲಿ 12 ವಾರಗಳ ಕಾಲ ಕಾಯಬೇಕಾಗುತ್ತದೆ.

ಮಾರುತಿ ಸುಜುಕಿಯ ಎಸ್‌ ಕ್ರಾಸ್‌, ರೆನಾಲ್ಟ್ ಡಸ್ಟರ್‌ ಮತ್ತು ನಿಸಾನ್‌ ಕಿಕ್ಸ್‌ ಕಾರುಗಳ ಅತ್ಯಂತ ಬಿರುಸಿನ ಸ್ಪರ್ಧೆಯ ನಡುವೆಯೂ ಹ್ಯೂಂಡೈ ಕಂಪೆನಿಯ ಕ್ರೇಟಾ ತನ್ನ ಜನಪ್ರಿಯತೆ ಮತ್ತು ಬೇಡಿಕೆಯನ್ನು ಗಮನಾರ್ಹವಾಗಿ ಉಳಿಸಿಕೊಂಡಿದೆ ಎಂದು ಮೋಟಾರು ವಾಹನ ರಂಗದ ವಿಶ್ಲೇಷಕರು ಹೇಳುತ್ತಾರೆ.

ಕ್ರೇಟಾ ಎಸ್‌ಯುವಿ ಕಾರಿನ ಜನಪ್ರಿಯತೆ ಮತ್ತು ಅಪಾರ ಬೇಡಿಕೆಯಿಂದ ಭಾರತದಲ್ಲಿ ಕೊರಿಯ ಕಂಪೆನಿ ಹ್ಯೂಂಡೈ ಗೆದ್ದಿದೆ. ಆದರೂ ಅದು ಈ ಕಾರಿನ ಗುಣಮಟ್ಟ ಮತ್ತು ಲಕ್ಷಣಗಳನ್ನು ಮೇಲ್ಮಟ್ಟಕ್ಕೇರಿಸುವ ಯೋಜನೆಯನ್ನು ಈಗಾಗಲೇ ಆರಂಭಿಸಿದೆ.

ಈಚೆಗಷ್ಟೇ ಹ್ಯೂಂಡೈ ಕಂಪೆನಿ ಐಎಕ್ಸ್‌25 ಪರಿಕಲ್ಪನೆಯ ವಿನೂತನ ಆವೃತ್ತಿಯನ್ನು 2019ರ ಆಟೋ ಶಾಂಘೈನಲ್ಲಿ ಅನಾವರಣ ಮಾಡಿದೆ. ಈ ಸುಧಾರಿತ ಮೇಲ್ಮಟ್ಟದ ಕ್ರೇಟಾ ಆವೃತಿಯನ್ನು ಕಂಪೆನಿಯು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.

ಅಂತೆಯೇ ಮುಂದಿನ ತಲೆಮಾರಿನ ಕ್ರೇಟಾ ಎಸ್‌ಯುವಿ 2020ರಲ್ಲಿ ಮಾರುಕಟ್ಟೆಗೆ ನುಗ್ಗಿ ಬರಲಿದೆ ಎಂದು ಕಂಪೆನಿ ಹೇಳಿದೆ.

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.