ಬಿಟ್‌ ಕಾಯಿನ್‌ನಲ್ಲಿ ಆಸಕ್ತಿ : ಸೂರತ್‌ ವಿಶ್ವದ ನಂಬರ್‌ 1 ನಗರ


Team Udayavani, Jan 16, 2018, 4:19 PM IST

BITCOIN-700.jpg

ಹೊಸದಿಲ್ಲಿ : ಕಳೆದ ವರ್ಷ ಬಿಟ್‌ ಕಾಯಿನ್‌ ಅಥವಾ ಕ್ರಿಪ್ಟೋ ಕರೆನ್ಸಿ  ಕುರಿತ ಮಾಹಿತಿಯನ್ನು ಕಲೆ ಹಾಕಲು ಇಡಿಯ ವಿಶ್ವದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಆಸಕ್ತಿ ತೋರಿದ ಭಾರತೀಯ ನಗರವೆಂದರೆ ಗುಜರಾತ್‌ನ ಸೂರತ್‌ ಎಂಬ ಅಚ್ಚರಿಯ ಸಂಗತಿ ಗೂಗಲ್‌ ಟ್ರೆಂಡ್ಸ್‌ ಅಂಕಿ ಅಂಶಗಳಿಂದ ಗೊತ್ತಾಗಿದೆ. 

ಸೂರತ್‌ ನಗರವು ವಿಶದಲ್ಲೇ ಅತ್ಯಧಿಕ ಸಂಖ್ಯೆಯ ವಜ್ರಗಳನ್ನು ಕಟ್‌ ಮಾಡಿ ಪಾಲಿಶ್‌ ಮಾಡುವ ಭಾರತೀಯ ನಗರವಾಗಿದೆ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಗುಜರಾತ್‌ನ ಈ ನಗರವು ದೇಶದ ಪ್ರಸಿದ್ದ ಕೈಗಾರಿಕಾ ನಗರವೂ ಆಗಿದೆ. 

ಬಿಟ್‌ ಕಾಯಿನ್‌ ಕುರಿತ ಗರಿಷ್ಠ ಸಂಖ್ಯೆಯ ಜಾಲ ತಾಣ ಶೋಧದಲ್ಲಿ ಸೂರತ್‌ ನಗರ ವಿಶ್ವದಲ್ಲೇ ಮೊದಲಿಗನಾಗಿರುವುದನ್ನು  ಗೂಗಲ್‌ ಟ್ರೆಂಡ್‌ ಬಹಿರಂಗಪಡಿಸಿದೆ. 

ಬಿಟ್‌ ಕಾಯಿನ್‌ ಕುರಿತ ಗರಿಷ್ಠ ಸಂಖ್ಯೆಯ ಅಂತರ್‌ಜಾಲ ಶೋಧದಲ್ಲಿ ಸೂರತ್‌ ನಗರ, ಅಮೆರಿಕದ ಯಾಂಕರ್ಸ್‌, ಸ್ಯಾನ್‌ ಜೋಸ್‌, ಕೇಪ್‌ ಟೌನ್‌, ಹೊಸದಿಲ್ಲಿ ಮುಂತಾದ ಪ್ರಮುಖ ನಗರಗಳನ್ನು ಹಿಂದಿಕ್ಕಿದೆ. 

ಬಿಟ್‌ ಕಾಯಿನ್‌ ಮಾಹಿತಿಗಾಗಿ ಅಂತರ್‌ ಜಾಲ ಶೋಧಿಸುವ ಮೂಲಕ ಗರಿಷ್ಠ ಆಸಕ್ತಿ ತೋರಿದ ವಿಶ್ವದ ಮೊದಲ ಹತ್ತು ನಗರಗಳ ಪೈಕಿ ಭಾರತದ ಪಿಂಪ್ರಿ ಚಿಂಚ್‌ವಾಡ (ಪುಣೆ) ಏಳನೇ ಸ್ಥಾನದಲ್ಲಿದೆಯಾದರೆ ಗುರುಗ್ರಾಮ ಎಂಟನೇ ಸ್ಥಾನದಲ್ಲಿದೆ. 

ಹಾಗೆಯೇ ಮೊದಲ ನೂರರ ಪಟ್ಟಿಯಲ್ಲಿ  ನೋಯ್ಡಾ 12ನೇ ಸ್ಥಾನದಲ್ಲಿದೆ. ಜೈಪುರ 23, ದಿಲ್ಲಿ 52, ಮುಂಬಯಿ 73, ಬೆಂಗಳೂರು 81, ಕೋಲ್ಕತಾ 88, ಅಹ್ಮದಾಬಾದ್‌ 94 ಮತ್ತು ಪುಣೆ 100 ನೇ ಸ್ಥಾನದಲ್ಲಿದೆ.

ಬಿಟ್‌ ಕಾಯಿನ್‌ ಮಾಹಿತಿಗಾಗಿ ಗರಿಷ್ಠ ಸಂಖ್ಯೆಯಲ್ಲಿ ಜಾಲ ತಾಣ ಜಾಲಾಡಿರುವ ವಿಶ್ವದ 147 ನಗರಗಳನ್ನು ಗೂಗಲ್‌ ಪಟ್ಟಿ ಮಾಡಿದೆ.

ಟಾಪ್ ನ್ಯೂಸ್

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.