ಬೆಚ್ಚಿಬೀಳಿಸಿದ್ದ ಆ ಸ್ಫೋಟದ ಸುತ್ತ


Team Udayavani, Feb 19, 2022, 6:50 AM IST

ಬೆಚ್ಚಿಬೀಳಿಸಿದ್ದ ಆ ಸ್ಫೋಟದ ಸುತ್ತ

2008ರ ಅಹ್ಮದಾಬಾದ್‌ ಸ್ಫೋಟ ಪ್ರಕರಣ ಸಂಬಂಧ 38 ಅಪರಾಧಿಗಳಿಗೆ ಗುಜರಾತ್‌ನ ವಿಶೇಷ ಕೋರ್ಟ್‌ ಗಲ್ಲು ಶಿಕ್ಷೆ, 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಏಕಕಾಲಕ್ಕೆ ಇಷ್ಟು ದೋಷಿಗಳಿಗೆ ಗಲ್ಲುಶಿಕ್ಷೆಯಾಗಿರುವುದು ಇತಿಹಾಸದಲ್ಲೇ ಮೊದಲು. ಪ್ರಕರಣದ ಹಿನ್ನೆಲೆ ಹೀಗಿದೆ.

ಬೆಂಗಳೂರು ಸ್ಫೋಟದ ಮಾರನೇ ದಿನ…
2008 ಜುಲೈ 26ರಂದು ಅಹ್ಮದಾಬಾದ್‌ನ 14 ಪ್ರದೇಶಗಳಲ್ಲಿ ಸುಮಾರು 21ರಷ್ಟು ಅಲ್ಪ ತೀವ್ರತೆಯ ಸರಣಿ ಸ್ಫೋಟಗಳನ್ನು ನಡೆಸಲಾಗಿತ್ತು. ಬೆಂಗಳೂರಿನಲ್ಲಿ ಸ್ಫೋಟ ನಡೆದ ಮಾರನೇ ದಿನವೇ ಈ ವಿಧ್ವಂಸಕ ಕೃತ್ಯ ನಡೆದಿತ್ತು. ಅಹ್ಮದಾಬಾದ್‌ನಲ್ಲಿ ಸಂಜೆ 6.45ಕ್ಕೆ ಆರಂಭಗೊಂಡ ಸ್ಫೋಟವು ಸುಮಾರು 1 ಗಂಟೆ ಕಾಲ ಇಡೀ ನಗರವನ್ನೇ ನಡುಗಿಸಿಬಿಟ್ಟಿತ್ತು. ಸ್ಫೋಟದ ತೀವ್ರತೆಗೆ 56 ಮಂದಿ ಅಸುನೀಗಿದರೆ, 200 ಮಂದಿ ಗಾಯಗೊಂಡಿದ್ದರು.

ಕೇರಳದ ಅರಣ್ಯದಲ್ಲಿ ನಡೆದಿತ್ತು ಸಂಚು
2007ರ ಡಿಸೆಂಬರ್‌ನಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆ ಸಿಮಿ ಸದಸ್ಯರು ತಮ್ಮ ತರಬೇತಿ ಶಿಬಿರದಲ್ಲೇ ಈ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಎರ್ನಾಕುಳಂನ ದಟ್ಟಾರಣ್ಯದಲ್ಲಿ ಸಿಮಿ ನಾಯಕ ಸಫಾªರ್‌ ನಗೋರಿ ಸಭೆ ನಡೆಸಿದ್ದ. ವಿವಿಧ ರಾಜ್ಯಗಳಿಂದ ಬಂದಿದ್ದ 50 ಮಂದಿಗೆ ಇದೇ ಅರಣ್ಯದಲ್ಲಿ ಶಸ್ತ್ರಾಸ್ತ್ರ ಬಳಕೆ ತರಬೇತಿ ನೀಡಲಾಗಿತ್ತು.

ಇಮೇಲ್‌ ಬೆದರಿಕೆ
ಸ್ಫೋಟ ಸಂಭವಿಸುವ ಕೇವಲ 5 ನಿಮಿಷ ಮುನ್ನ ಅಹ್ಮದಾಬಾದ್‌ನ ವಿವಿಧ ಮಾಧ್ಯಮ ಕಚೇರಿಗಳಿಗೆ ಇಮೇಲ್‌ ಸಂದೇಶವೊಂದನ್ನು ಕಳುಹಿಸಲಾಗಿತ್ತು. ಅದರಲ್ಲಿ ಸ್ಫೋಟದ ಮಾಹಿತಿಯಿತ್ತು.

ಎಲ್ಲೆಲ್ಲ ಸ್ಫೋಟ?
ಮಣಿನಗರ, ಅಹ್ಮದಾಬಾದ್‌ ಆಸ್ಪತ್ರೆ, ರಾಯು³ರ, ಬಾಪುನಗರ, ಹತೆRàಶ್ವರ್‌, ಸಖೇìಜ್‌, ಥಕ್ಕರ್‌ಬಾಪಾ ನಗರ್‌, ಖಾದಿಯಾ, ಸಾರಂಗ್‌ಪುರ, ಜವಾಹರ್‌ಚೌಕ್‌, ಇಸಾನ್ಪುರ, ಗೋವಿಂದವಾಡಿ, ನರೋಲ್‌.

ಹೊಣೆ ಹೊತ್ತ ಐಎಂ
ಸ್ಫೋಟದ ಬಳಿಕ ಇಂಡಿಯನ್‌ ಮುಜಾಹಿದೀನ್‌ ಉಗ್ರ ಸಂಘಟನೆಯು ಘಟನೆಯ ಹೊಣೆ ಹೊತ್ತಿತ್ತು. “2002ರ ಗುಜರಾತ್‌ ಗಲಭೆಗೆ ಪ್ರತೀಕಾರವಾಗಿ ಸ್ಫೋಟ ನಡೆಸಲಾಗಿದೆ’ ಎಂದಿತ್ತು.

35 ಎಫ್ಐಆರ್‌
ಅಹ್ಮದಾಬಾದ್‌ನಲ್ಲಿ 20ರಷ್ಟು ಎಫ್ಐಆರ್‌ಗಳನ್ನು ದಾಖಲಿಸಲಾಯಿತು. ಸ್ಫೋಟದ ಅನಂತರವೂ ಸೂರತ್‌ನ ಹಲವೆಡೆೆ ಬಾಂಬ್‌ ಪತ್ತೆಯಾಗುತ್ತಿದ್ದ ಹಿನ್ನೆಲೆ ಅಲ್ಲೂ 15 ಎಫ್ಐಆರ್‌ ದಾಖಲಾಯಿತು. 35 ಎಫ್ಐಆರ್‌ವಿಲೀನ ಗೊಳಿಸಿದ ಬಳಿಕ ಪ್ರಕರಣದ ವಿಚಾರಣೆ ಆರಂಭವಾ ಯಿತು. ಸ್ಫೋಟದ ಸಂಚಿನಲ್ಲಿ 100 ಸಿಮಿ ಕಾರ್ಯಕರ್ತ ರು ಭಾಗಿಯಾಗಿದ್ದರು ಎಂದು ಉಲ್ಲೇಖೀಸಲಾಯಿತು.

ಸುರಂಗ ಕೊರೆದು ಎಸ್ಕೇಪ್‌ ಆಗಲು ಪ್ಲ್ಯಾನ್!
ಸ್ಫೋಟದ ಮಾಸ್ಟರ್‌ ಮೈಂಡ್ ಮುಫ್ತಿ ಅಬ್ದುಲ್‌ ಬಶೀಲ್‌ ಇಸ್ಲಾಹಿ ಅನ್ನು 2008ರ ಆ.16ರಂದು ಬಂಧಿಸಲಾಯಿತು. ಅಂದಿನಿಂದ 49 ಆರೋಪಿಗಳಲ್ಲಿ ಒಬ್ಬರಿಗೂ ಜಾಮೀನು ಸಿಕ್ಕಿರಲಿಲ್ಲ. ಒಬ್ಬನನ್ನು ಮಾತ್ರ ಗಂಭೀರ ಕಾಯಿಲೆಯಿದ್ದ ಕಾರಣ ಬಿಡುಗಡೆ ಮಾಡಲಾಯಿತು. ಒಂದು ಹಂತದಲ್ಲಿ, 24 ಆರೋಪಿಗಳು ಜೈಲಿನಿಂದಲೇ 213 ಅಡಿ ಸುರಂಗ ಕೊರೆದು ಎಸ್ಕೇಪ್‌ ಆಗಲು ಪ್ರಯತ್ನಿಸಿದ್ದರು.

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.