ಒಡಿಶಾ ಬಾಲಸೋರ್ 12 ತಾಸು ಬಂದ್; ಜನಜೀವನ ತೀವ್ರ ಬಾಧಿತ
Team Udayavani, Feb 10, 2018, 5:04 PM IST
ಬಾಲಸೋರ್, ಒಡಿಶಾ : ಬಾಲಸೋರ್ ಪಟ್ಟಣದಲ್ಲಿ ಹೆಚ್ಚುತ್ತಿರುವ ಅಪರಾಧಗಳು ಮತ್ತು ಕಾನೂನು, ಸುವ್ಯವಸ್ಥೆ ಪಾಲನೆಯಲ್ಲಿನ ವೈಫಲ್ಯವನ್ನು ಪ್ರತಿಭಟಿಸಿ ವರ್ತಕರ ಸಂಘದವರು ಇಂದು ಕರೆದಿದ್ದ ಬೆಳಗ್ಗಿನಿಂದ ಸಂಜೆಯ ವರೆಗಿನ ಬಂದ್ ಮುಷ್ಕರ್ ಯಾವುದೇ ಅಹಿತಕರ ಘಟನೆಗಳು ನಡೆಯದೇ ಶಾಂತಿಯುತವಾಗಿ ನಡೆದಿದೆ.
ಟ್ರೇಡ್ ಅಸೋಸಿಯೇಶನ್ ಕೋ ಆರ್ಡಿನೇಶನ್ ಕಮಿಟಿ (ಟಿಯುಎಸಿಸಿ) ನೀಡಿದ 12 ತಾಸುಗಳ ಬಂದ್ ಪ್ರಯುಕ್ತ ಎಲ್ಲ ಅಂಗಡಿ, ಮುಂಗಟ್ಟು, ವಾಣಿಜ್ಯ ಸಂಸ್ಥೆಗಳು, ಶಾಲೆ, ಕಾಲೇಜು, ವಿದ್ಯಾಲಯಗಳು ಮುಚ್ಚಿದ್ದವು.
ನಗರದ ರಸ್ತೆಗಳಲ್ಲಿ ವಾಹನ ಸಂಚಾರವಿಲ್ಲದೆ ಬೀಕೋ ಎನ್ನಿಸುತ್ತಿತ್ತು. ಸಾರಿಗೆ ಬಸ್ಸುಗಳು ರಸ್ತೆಗಿಳಿಯದಿದ್ದುರಿಂದ ದೂರದೂರಿಗೆ ಹೋಗುವ ಪ್ರಯಾಣಿಕರು ಪರದಾಡಿದರು. ರೈಲು ಸೇವೆ, ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರ ಅಬಾಧಿತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ