![1-imek-22](https://www.udayavani.com/wp-content/uploads/2024/06/1-imek-22-415x236.jpg)
Chardham; 15 ದಿನಗಳಲ್ಲಿ 52 ಯಾತ್ರಾರ್ಥಿಗಳ ಸಾವು
Team Udayavani, May 25, 2024, 12:51 AM IST
![Kedarnath](https://www.udayavani.com/wp-content/uploads/2024/05/Kedarnath-620x412.jpg)
ಡೆಹ್ರಾಡೂನ್: ಚಾರ್ಧಾಮ್ ಯಾತ್ರೆ ಆರಂಭವಾಗಿ 15 ದಿನಗಳು ಕಳೆದಿದ್ದು, ಈ 15 ದಿನಗಳಲ್ಲಿ 50ಕ್ಕೂ ಹೆಚ್ಚು ಭಕ್ತಾದಿಗಳು ಸಾವಿಗೀಡಾಗಿದ್ದಾರೆ. ಗರ್ವಾಲ್ ಆಯುಕ್ತರಾದ ವಿನಯ್ ಶಂಕರ್ ಪಾಂಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದುವರೆಗೆ 52 ಮಂದಿ ಯಾತ್ರಾರ್ಥಿಗಳು ಸಾವಿಗೀಡಾಗಿದ್ದು, ಹೃದಯಾಘಾತದಿಂದ ಸತ್ತವರ ಸಂಖ್ಯೆ ಹೆಚ್ಚಿದೆ. ಹೆಚ್ಚಿನವರು 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಗಂಗೋತ್ರಿಯಲ್ಲಿ 3, ಯಮುನೋತ್ರಿಯಲ್ಲಿ 12, ಬದ್ರಿನಾಥದಲ್ಲಿ 14 ಹಾಗೂ ಕೇದಾರನಾಥದಲ್ಲಿ 23 ಸಾವು ಸಂಭವಿಸಿದೆ ಎಂದು ಮಾಹಿತಿ ನೀಡಿದರು.
ಟಾಪ್ ನ್ಯೂಸ್
![1-imek-22](https://www.udayavani.com/wp-content/uploads/2024/06/1-imek-22-415x236.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.