ಗೋಮಾಂಸ, ಮೂಳೆ ಮಾರುತ್ತಿದ್ದ ಬಿಜೆಪಿ ಮುಖಂಡ!
Team Udayavani, Aug 27, 2017, 10:19 AM IST
ರಾಯ್ಪುರ: ತಾನು ನಡೆಸುತ್ತಿದ್ದ ಗೋಶಾಲೆಗಳಲ್ಲಿ ಸುಮಾರು 300 ಹಸುಗಳು ಸಾವಿಗೀಡಾದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಛತ್ತೀಸ್ಗಢದ ಬಿಜೆಪಿ ಮುಖಂಡ ಹರೀಶ್ ವರ್ಮಾ, ಕೊಂದ ಹಸುಗಳ ಮಾಂಸ, ಚರ್ಮ ಹಾಗೂ ಮೂಳೆಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುತ್ತಿದ್ದ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಗೋಶಾಲೆಗಳನ್ನು ನಡೆಸುತ್ತಿದ್ದ ವರ್ಮಾ ಗೋಹತ್ಯೆ ಮಾಡುತ್ತಿರುವ ಕುರಿತು ಛತ್ತೀಸ್ಗಢದ ಗೋ ಸೇವಾ ಆಯೋಗ ಸ್ಥಳೀಯ ಪೊಲೀಸರಿಗೆ ದೂರು ನೀಡಿತ್ತು. ಅದರಂತೆ ಆ.18 ರಂದು ಆತನನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿ ದಾಗ, ಗೋಮಾಂಸ, ಚರ್ಮ, ಮೂಳೆ ಮಾರುತ್ತಿದ್ದ ವಿಷಯ ಬಯಲಾಗಿದೆ. ವರ್ಮಾನನ್ನು ಬಂಧಿಸಿದ ದಿನವೇ ಆತನನ್ನು ಪಕ್ಷದಿಂದ ವಜಾ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ