ಮೃತರ ಗುರುತಿಗೆ ಆಧಾರ್ ಬೇಡ
Team Udayavani, Feb 6, 2019, 12:30 AM IST
ಹೊಸದಿಲ್ಲಿ: ಅಸುನೀಗಿರುವ ಸಂಶಯಾಸ್ಪದ ವ್ಯಕ್ತಿಗಳನ್ನು ಗುರುತಿಸಲು ಆಧಾರ್ ಬಯೋ ಮೆಟ್ರಿಕ್ ಮಾಹಿತಿ ಬಳಸುವುದು ಕಾನೂನು ಬದ್ಧವಲ್ಲ ಮತ್ತು ತಾಂತ್ರಿಕವಾಗಿ ಸರಿಯಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಹೇಳಿದೆ.
ಈ ಕ್ರಮ ಆಧಾರ್ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ದಿಲ್ಲಿ ಹೈಕೋರ್ಟ್ನಲ್ಲಿ ಮಂಗಳವಾರ ನಡೆದ ವಿಚಾರಣೆ ವೇಳೆ ಪ್ರಾಧಿಕಾರದ ಪರ ವಕೀಲ ಝೋಹಬ್ ಹುಸೇನ್ ಅರಿಕೆ ಮಾಡಿದ್ದಾರೆ. ಆಧಾರ್ ಬಗ್ಗೆ ಹಿಂದಿನ ವರ್ಷ ತೀರ್ಪು ನೀಡುವ ವೇಳೆ, ಸುಪ್ರೀಂ ಕೋರ್ಟ್ ಕೂಡ ಕಾಯ್ದೆಯಲ್ಲಿ ಸೂಚಿತವಾಗಿಲ್ಲದ ಯಾವುದೇ ವಿಷಯಕ್ಕೆ ಬಯೋಮೆಟ್ರಿಕ್ ಮಾಹಿತಿ ಬಳಕೆ ಮಾಡುವಂತಿಲ್ಲ ಎಂದು ಹೇಳಿತ್ತು ಎಂಬುದನ್ನೇ ಹುಸೇನ್ ಪ್ರತಿಪಾದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್
NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ