ನಾಯಿ ಮಾಂಸ ಮಾರಾಟ ಭೀತಿ?
Team Udayavani, May 2, 2018, 9:05 AM IST
ಕೋಲ್ಕತಾ: ಕಸದ ತೊಟ್ಟಿಗಳಿಂದ ಸತ್ತ ನಾಯಿ ಮತ್ತು ಬೆಕ್ಕುಗಳನ್ನು ತಂದು ಸಣ್ಣಪುಟ್ಟ ಹೋಟೆಲ್ಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ಕೋಲ್ಕತಾದೆಲ್ಲೆಡೆ ಹರಡಿದ್ದು, ಮಾಂಸಾಹಾರ ಪ್ರಿಯರನ್ನು ಚಿಂತೆಗೀಡುಮಾಡಿದೆ. ಈ ಹಿನ್ನೆಲೆಯಲ್ಲಿ ಪೂರ್ವ ಭಾರತ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘ ತನ್ನ ಸದಸ್ಯರಿಗೆ ಹಾಗೂ ರೆಸ್ಟೋರೆಂಟ್ಗಳಿಗೆ ನೋಂದಾಯಿತ ಮಾರಾಟಗಾರರಿಂದ ಮಾತ್ರ ಮಾಂಸ ಖರೀದಿಸುವಂತೆ ಸಲಹೆ ನೀಡಿದೆ.
ಕೋಲ್ಕತಾ ನಗರ ಮತ್ತು ಸುತ್ತಮುತ್ತ ಕೋಳಿ, ಕುರಿ, ಹಂದಿ ಸೇರಿದಂತೆ ಮಾಂಸಾಹಾರ ಮಾರಾಟ ಮಾಡುವವರಿಗೂ ಈಗಾಗಲೇ ಸೂಚನೆ ನೀಡಿರುವ ಸಂಘವು, ಸಂಶಯಾಸ್ಪದ ಮೂಲಗಳಿಂದ ಮಾಂಸ ಖರೀದಿ ಮಾಡದಂತೆ ತಿಳಿಸಿದೆ. ರಸ್ತೆ ಬದಿ ಮಾರಾಟಗಾರರ ಮೇಲೂ ನಿಗಾವಹಿಸಲಾಗಿದೆ. ಘನೀಕೃತ ಮಾಂಸದ ಮೇಲೆ ಸಂಶಯವಿರುವ ಕಾರಣ ಅದನ್ನು ಬಳಸದಂತೆ ಎಲ್ಲಾ ರೆಸ್ಟೋರೆಂಟ್ಗಳಿಗೆ ಮನವಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…